ತಾಯ್ನಾಡಿಗೆ ಮರಳಿದ ಬಾಲರಾಮ ಶಿಲ್ಪಿ ಯೋಗಿ
ದೆಹಲಿಯಿಂದ ಬೆಂಗಳೂರಿಗೆ ಯೋಗಿರಾಜ್ ವಾಪಸ್‌
ದೇವನಹಳ್ಳಿಯಲ್ಲಿ ಅರುಣ್ ಯೋಗಿರಾಜ್‌ಗೆ ಸ್ವಾಗತ
ಬಾಲರಾಮನ ಪ್ರತಿಮೆ ಆಯ್ಕೆಯಿಂದ ಖುಷಿಯಾಗಿದೆ 
ತುಂಬಾ ಸಂತೋಷದಿಂದ ವಾಪಸ್ ಆಗುತ್ತಿದ್ದೇನೆ 
ಬೆಂಗಳೂರಿಗೆ ಮರಳಿದ ಬಳಿಕ ಯೋಗಿರಾಜ್ ಹರ್ಷ