Elephant Viral Video: ಆಗಾಗ್ಗೆ ದೇಗುಲ ಆವರಣಕ್ಕೆ ಬಂದು ಭಕ್ತರನ್ನು ರೋಮಾಂಚನಗೊಳಿಸುವ ಕಾಡಾನೆ ಅರಣ್ಯ ಸಿಬ್ಬಂದಿಯನ್ನು ಗುರಾಯಿಸಿ ವಾಪಾಸ್ ಕಳ್ಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಗೋಪಾಲಸ್ವಾಮಿ ಬೆಟ್ಟ ದೇವಾಲಯಕ್ಕೆ ಬರ್ತಿದ್ದ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಕಳುಹಿಸಲು ಪ್ರಯತ್ನಿಸಿದ ವೇಳೆ  ಸಿಬ್ಬಂದಿಯನ್ನೇ ಕಾಡಾನೆ ಹಿಮ್ಮೆಟ್ಟಿಸಿದೆ. 


ಇದನ್ನೂ ಓದಿ- ಏರ್‌ಪೋರ್ಟ್ ರನ್‌ವೇಯಲ್ಲಿ ಹಾವನ್ನು ಅಟ್ಯಾಕ್ ಮಾಡಿದ 3 ಮುಂಗುಸಿಗಳು: ವಿಡಿಯೋ ವೈರಲ್


ಪ್ರತಿನಿತ್ಯ ಗೋಪಾಲಸ್ವಾಮಿ ಬೆಟ್ಟದ ಶ್ರೀಕೃಷ್ಣನ ಸನ್ನಿಧಿಗೆ ಬರುವ ಗಜರಾಜ  ಯಾರಿಗೂ ತೊಂದರೆ ನೀಡದೆ ತನ್ನಷ್ಟಕ್ಕೆ ವಾಪಾಸ್ಸಾಗ್ತಿತ್ತು , ಅದರಂತೆ ಗುರುವಾರ ಬೆಳಗ್ಗೆ ದೇಗುಲದ ಸಮೀಪ ಅಗಮಿಸುತ್ತಿದುದನ್ನ ಗಮನಿಸಿದ ಸಿಬ್ಬಂದಿ ವಾಪಾಸ್ ಕಾಡಿಗಟ್ಟಲು ಪ್ರಯತ್ನಿಸಿದ ವೇಳೆ ಹಿಮ್ಮೆಟ್ಟಿಸಿದೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 


ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟ ಚಿರತೆ.. ಸಿಸಿಟಿವಿಯಲ್ಲಿ ದೃಶ್ಯ ಕಂಡು ಬೆಚ್ಚಿಬಿದ್ದ ಜನರು: ವಾಚ್ ವಿಡಿಯೋ


ಸಿಬ್ಬಂದಿಗಳು ಗಜರಾಜನ ನಡುವೆ ನಡೆದ ದೃಶ್ಯವನ್ನ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ದೃಶ್ಯ ಸಖತ್ ವೈರಲ್ ಆಗಿದೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.