ಉತ್ತರ ಪ್ರದೇಶ: ಕೆಲ ಯುವಕರಿಗೆ ಉದ್ಯೋಗ ಇದ್ದು, ಜೀವನದಲ್ಲಿ ಸೆಟಲ್‌ ಆಗಿದ್ದರೂ ಹೆಣ್ಣು ಸಿಗುತ್ತಿಲ್ಲ ಎಂದು ಸ್ಥಳೀಯ ಪಿಡಿಓ , ಸಿಎಂಗಳಿಗೆ ವಧು ಹುಡುಕಿ ಕೊಡಿ ಎಂದು ಪತ್ರ ಬರೆಯುತ್ತಿದ್ದರೇ, ಇತ್ತ ಯುವಕನೊಬ್ಬನಿಗೆ  ಸಿಕ್ಕಿರುವ ವಧುವನ್ನು ಮದುವೆ ಆಗಿ ಜೀವನದಲ್ಲಿ ಖುಷಿಯಾಗಿರವ ಬದಲು ವರಧಕ್ಷಿಣೆ ಡಿಮ್ಯಾಂಡ್‌ ಇಟ್ಟು ಪಜೀತಿಗೆ ಸಿಕ್ಕಾಕೊಂಡಿದ್ದಾನೆ. 


COMMERCIAL BREAK
SCROLL TO CONTINUE READING

ಹೌದು,


ವರನಿಗೆ ವಧು ಜೊತೆಗೆ ವರದಕ್ಷಿಣೆ ಡಿಮ್ಯಾಂಡ್‌ ಇಟ್ಟು ಪಜೀತಿ ಸಿಲುಕಿರುವ ಘಟನೆ  ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಸಂಭವಿಸಿದೆ. ಮದುವೆ ಸಂತಸ ವಧು ವರರಲ್ಲಿ ಎದ್ದು ಕಾಣುತ್ತಿತ್ತು. 


ಇದನ್ನೂ ಓದಿ: ಗೃಹಜ್ಯೋತಿ ಗ್ಯಾರಂಟಿ ಖಚಿತ; ಆದ್ರೇ ಸೋಲಾರ್ ಪ್ರೋತ್ಸಹ ಧನ ಕಡಿತ..!


ತಾನು ಇರುವ ಚಂದಕ್ಕೆ ಪಾಲಿಗೆ ಬಂದಿದು ಪಂಚಾಮೃತ ಎಂಬುವುದನ್ನು ಪಾಲಿಸಿ, ಹಾರ ಬದಲಾಯಿಸಿಕೊಂಡು ಸಂತೋಷವಾಗಿ ಮದುವೆಯಾಗುವುದು ಬಿಟ್ಟು ಹಾರ ಬದಲಿಸುವ ಸಮಯದಲ್ಲಿ ವರನಿಗೆ  ವರದಕ್ಷಿಣೆಯ ನೆನಪಾಗಿ, ತನ್ನ ಡಿಮ್ಯಾಂಡ್‌ ಗೆ ಒಪ್ಪಿದ್ದರೇ ಮಾತ್ರ ಮದುವೆ ಆಗುವ ಎಂದು ಹೆಣ್ಣಿನ ಕಡೆಯವರಿಗೆ ಬೆದರಿಸಿದ್ದಾನೆ. 


ಈ ಸಮಸ್ಯೆ ಮಾತಿನಲ್ಲಿ ಮುಗಿಯುತ್ತಿತ್ತೊ ಏನೊ ಆದರೆ ಆತನ ಸ್ನೇಹಿತರಿಗೂ ಹೆಣ್ಣಿನ ಕಡೆಯವರಿಗೂ ಮಾತಿನ ಚಕಮಕಿ ನಡುವೆ ವರನ ಕಡೆಯಿಂದ ವರದಕ್ಷಿಣೆ ಡಿಮ್ಯಾಂಡ್‌ ಮಾತ್ರ ಬಾರಿ ಜೋರಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.