ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ 2ನೇ ದಿನದ ರಾಜ್ಯ ಪ್ರವಾಸ

ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ಇಂದು(ಮಾ.27) ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಪ್ರವಾಸ ಮಾಡಲಿದ್ದಾರೆ. 

Last Updated : Mar 27, 2018, 10:22 AM IST
ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ 2ನೇ ದಿನದ ರಾಜ್ಯ ಪ್ರವಾಸ title=

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ಇಂದು(ಮಾ.27) ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಪ್ರವಾಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದುರ್ಗದ ಸಿರಿಗೆರೆ ಮಠ, ಮಾದಾರ ಚೆನ್ನಯ್ಯ ಮಠ ಮತ್ತು ಮುರುಘಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. 

ಅಮಿತ್ ಷಾ ಪ್ರವಾಸ ವೇಳಾಪಟ್ಟಿ
* ಬೆಳಿಗ್ಗೆ 10.30ಕ್ಕೆ ದಾವಣಗೆರೆಯಲ್ಲಿ 'ಮುಷ್ಠಿ ಧಾನ್ಯ' ಅಭಿಯಾನದಲ್ಲಿ ಭಾಗಿ
* ಬೆಳಿಗ್ಗೆ 11.15ಕ್ಕೆ ಸುದ್ದಿಗೋಷ್ಠಿ
* ಮಧ್ಯಾಹ್ನ 12.30ಕ್ಕೆ ಚಿತ್ರದುರ್ಗದ ಸಿರಿಗೆರೆ ಮಠಕ್ಕೆ ಭೇಟಿ
* ಮಧ್ಯಾಹ್ನ 1.50ಕ್ಕೆ ಮಾದಾರ ಚೆನ್ನಯ್ಯ ಮಠದಲ್ಲಿ ಸ್ವಾಮೀಜಿಗಳ ಜೊತೆ ಮಾತುಕತೆ
* ಮಧ್ಯಾಹ್ನ 2.30ಕ್ಕೆ ಮುರುಘಾ ಮಠಕ್ಕೆ ಭೇಟಿ
* ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗದಲ್ಲಿ ಮದಕರಿ ನಾಯಕ, ಓಬವ್ವ ಪ್ರತಿಮೆಗೆ ಮಾಲಾರ್ಪಣೆ
* ಮಧ್ಯಾಹ್ನ 3.30ಕ್ಕೆ ಚಿತ್ರದುರ್ಗದ ಶಕ್ತಿ ಕೇಂದ್ರದಲ್ಲಿ ಸಮಾವೇಶ
* ಸಂಜೆ 5 ಗಂಟೆಗೆ ಚಳ್ಳೆಕೆರೆಯಲ್ಲಿ ಎಸ್.ಟಿ.ಸಮಾವೇಶದಲ್ಲಿ ಭಾಗಿ

Trending News