2023ರ ಚುನಾವಣೆ : 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಹೆಚ್‌ಡಿಕೆ

93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಹೆಚ್‌ಡಿಕೆ 

Written by - Prashobh Devanahalli | Edited by - Krishna N K | Last Updated : Dec 19, 2022, 06:12 PM IST
  • 2023ರ ವಿಧಾನಸಭೆ ಚುನಾವಣೆ
  • 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಹೆಚ್‌ಡಿಕೆ
  • ರೇವಣ್ಣನ ಪ್ರಭಾವ ಇರೋಕಡೆ ಎಚ್ ಡಿಕೆ ಸುಮ್ಮನಾಗಿದ್ದಾರೆ
2023ರ ಚುನಾವಣೆ : 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಹೆಚ್‌ಡಿಕೆ  title=

2023ರ ಚುನಾವಣೆ : 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಹೆಚ್‌ಡಿಕೆ 

ಬೆಂಗಳೂರು : ಮುಂದಿನ ವಿಧಾನಸಭೆ ಚುನಾವಣೆಯ ಜೆಡಿಎಸ್ ಪಕ್ಷದ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ರಾಜ್ಯ ಕಚೇರಿಯಲ್ಲಿಂದು ಬಿಡುಗಡೆ ಮಾಡಿದರು.

ಜೆಡಿಎಸ್ ನ ಪವರ್ ಸೆಂಟರ್ ಬಿಟ್ಟು ಉಳಿದೆಲ್ಲಾ ಜಿಲ್ಲೆಗಳಲ್ಲೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ರೇವಣ್ಣನ ಪ್ರಭಾವ ಇರೋಕಡೆ ಹೆಚ್‌ಡಿಕೆ ಸುಮ್ಮನಾಗಿದ್ದಾರೆ. ಹಾಸನ ರಾಜಕೀಯ ಪ್ರಕಾರ ಹಾಸನ, ಶ್ರವಣ ಬೆಳಗೊಳ, ಬೇಲೂರು, ಅರಸೀಕೆರೆ, ಸಕಲೇಶಪುರ ಹೊಳೆ ನರಸೀಪುರ , ಬೇಲೂರು ಅರಕಲಗೂಡು, ಕಡೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಹೆಚ್.ಡಿ. ರೇವಣ್ಣನವರೇ ಕಿಂಗ್ ಮೇಕರ್  ಎಂದು ಹೇಳಲಾಗುವುದು. ಹೀಗಾಗಿ ಹಾಸನ ಹೊರತು ಮಿಕ್ಕ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯವರು ಮನುಷ್ಯತ್ವ ಮರೆತು ರಾಜಕಾರಣ, ಅಧಿಕಾರ ಮಾಡುತ್ತಿದ್ದಾರೆ- ಮಧು ಬಂಗಾರಪ್ಪ

ಇನ್ನು ಜೆಡಿಎಸ್ ನಲ್ಲಿ ಬಂಡಾಯವೆದ್ದಿದ್ದ ಗುಬ್ಬಿ ಶ್ರೀನಿವಾಸ್ ಗೆ ಕೋಕ್ ನೀಡಲಾಗಿದ್ದು,ಅರಸೀಕೆರೆ ಶಿವಲಿಂಗೇಗೌಡರ ವಿಚಾರದಲ್ಲಿ ಮೌನ ಮುರಿಯುತ್ತಿರುವ ಹೆಚ್.ಡಿ.ಕೆ ಹಾಗೂ ಹೆಚ್.ಡಿ ರೇವಣ್ಣ.

  • ಅಭ್ಯರ್ಥಿಗಳ ಪಟ್ಟಿ ಹೀಗಿದೆ.
  1. ಖಾನಾಪುರ    : ನಾಸೀರ್ ಭಗವಾನ್
  2. ಬೈಲಹೊಂಗಲ: ಶಂಕರ ಮಾಡಲಗಿ
  3. ಬದಾಮಿ    : ಹನುಮಂತಪ್ಪ ಬಿ.ಮಾವಿನಮರದ
  4. ಮುದ್ದೇಬಿಹಾಳ: ಡಾ.ಚನ್ನಬಸಪ್ಪ ಸಂಗಪ್ಪ ಸೊಲ್ಲಾಪುರ
  5. ದೇವರಹಿಪ್ಪರಗಿ: ರಾಜುಗೌಡ ಪಾಟೀಲ್
  6. ಬಸವನಬಾಗೇವಾಡಿ: ಪರಮಾನಂದ ಬಸಪ್ಪ ತನಿಖೆದಾರ
  7. ಬಬಲೇಶ್ವರ    : ಬಸವರಾಜ ಹೊನವಾಡ
  8. ನಾಗಠಾಣ (ಎಸ್.ಸಿ): ದೇವಾನಂದ ಪಿ.ಚವ್ಹಾಣ
  9. ಇಂಡಿ: ಬಿ.ಡಿ. ಪಾಟೀಲ್
  10. ಸಿಂಧಗಿ    : ಶಿವಾನಂದ ಪಾಟೀಲ್
  11. ಅಫ್ಜಲ್‌ಪುರ    : ಶಿವಕುಮಾರ್ ನಾಟೇಕರ್
  12. ಸೇಡಂ: ಬಾಲರಾಜ್ ಗುತ್ತೇದಾರ
  13. ಚಿಂಚೋಳಿ (ಎಸ್.ಸಿ): ಸಂಜೀವ ಯಾಕಾಪುರ
  14. ಆಳಂದ: ಮಹೇಶ್ವರಿ ವಾಲೆ
  15. ಗುರುಮಿಠಕಲ್:    ನಾಗನಗೌಡ ಕಂದಕೂರು
  16. ಹುಮ್ನಾಬಾದ    : ಸಿ.ಎಂ. ಫಯಾಜ್
  17. ಬೀದರ್ ದಕ್ಷಿಣ: ಬಂಡೆಪ್ಪ ಖಾಶೆಂಪೂರ
  18. ಬೀದರ್:    ರಮೇಶ್ ಪಾಟೀಲ್
  19. ಬಸವಕಲ್ಯಾಣ: ಎಸ್.ವೈ.ಖಾದ್ರಿ
  20. ರಾಯಚೂರು ಗ್ರಾಮೀಣ (ಎಸ್.ಟಿ):ನರಸಿಂಹ ನಾಯಕ್
  21.  ಮಾನ್ವಿ (ಎಸ್.ಟಿ): ರಾಜಾವೆಂಕಟಪ್ಪ ನಾಯಕ್
  22. ದೇವದುರ್ಗ (ಎಸ್.ಟಿ): ಕರೆಮ್ಮಾ ಜಿ. ನಾಯಕ್
  23. ಲಿಂಗಸಗೂರು (ಎಸ್.ಸಿ)    : ಸಿದ್ದುಬಂಡಿ
  24. ಸಿಂದುನೂರು: ವೆಂಕಟರಾವ್ ನಾಡಗೌಡ
  25. ತುಕಾರಾಮ್ ಸುರ್ವಿ
  26. ಕನಕಗಿರಿ (ಎಸ್.ಸಿ): ಅಶೋಕ ಉಮ್ಮಲಟ್ಟಿ
  27. ಹಾವೇರಿ (ಎಸ್.ಸಿ): ತುಕಾರಾಮ್ ಮಾಳಗಿ
  28. ಹಿರೇಕೆರೂರು: ಜಯಾನಂದ ಜಾವಣ್ಣನವರ
  29. ರಾಣೆಬೆನ್ನೂರು: ಮಂಜುನಾಥ್ ಗೌಡರ್
  30. ಹೂವಿನ ಹಡಗಲಿ (ಎಸ್.ಸಿ): ಪುತ್ರೇಶ್
  31. ಸಂಡೂರು (ಎಸ್.ಟಿ)    : ಸೋಮಪ್ಪ 
  32. ಚಳ್ಳಕೆರೆ (ಎಸ್.ಟಿ): ರವೀಶ್ 
  33. ಹೊಸದುರ್ಗ: ಎಂ.ತಿಪ್ಪೇಸ್ವಾಮಿ
  34. ಹರಿಹರ: ಹೆಚ್.ಎಸ್. ಶಿವಶಂಕರ
  35. ದಾವಣಗೆರೆ ದಕ್ಷಿಣ    : ಅಮಾನುಲ್ಲಾ
  36. ಚನ್ನಗಿರಿ    : ಯೋಗೇಶ್
  37. ಹೊನ್ನಾಳಿ: ಶಿವಮೂರ್ತಿಗೌಡ
  38. ಶಿವಮೊಗ್ಗ ಗ್ರಾಮೀಣ (ಎಸ್.ಸಿ): ಶಾರದಾ ಪರ್ಯ್ ನಾಯಕ್
  39. 39.ಭದ್ರಾವತಿ: ಶಾರದಾ ಅಪ್ಪಾಜಿಗೌಡ
  40. ತೀರ್ಥಹಳ್ಳಿ: ರಾಜಾರಾಮ್
  41. ಶೃಂಗೇರಿ: ಸುಧಾಕರ್ ಶೆಟ್ಟಿ
  42. ಮೂಡಗೆರೆ (ಎಸ್.ಸಿ): ಬಿ.ಬಿ. ನಿಂಗಯ್ಯ
  43. ಚಿಕ್ಕಮಗಳೂರು: ತಿಮ್ಮಶೆಟ್ಟಿ
  44. ಚಿಕ್ಕನಾಯಕನಹಳ್ಳಿ: ಸಿ.ಬಿ. ಸುರೇಶ್ ಬಾಬು
  45. ತುರುವೇಕೆರೆ: ಎಂ.ಟಿ.ಕೃಷ್ಣಪ್ಪ
  46. ಕುಣಿಗಲ್: ಡಿ.ನಾಗರಾಜಯ್ಯ
  47. ತುಮಕೂರು ನಗರ: ಗೋವಿಂದರಾಜು
  48. ತುಮಕೂರು ಗ್ರಾಮೀಣ: ಡಿ.ಸಿ.ಗೌರಿಶಂಕರ್
  49. ಕೊರಟಗೆರೆ (ಎಸ್.ಸಿ): ಸುಧಾಕರ್ ಲಾಲ್
  50. ಗುಬ್ಬಿ: ನಾಗರಾಜ
  51. ಪಾವಗಡ (ಎಸ್.ಸಿ): ತಿಮ್ಮರಾಯಪ್ಪ
  52. ಮಧುಗಿರಿ: ವೀರಭದ್ರಯ್ಯ
  53. ಗೌರಿಬಿದನೂರು: ನರಸಿಂಹಮೂರ್ತಿ
  54. ಬಾಗೇಪಲ್ಲಿ: ನಾಗರಾಜರೆಡ್ಡಿ
  55. ಚಿಕ್ಕಬಳ್ಳಾಪುರ: ಕೆ.ಪಿ. ಬಚ್ಚೇಗೌಡ
  56. ಶಿಡ್ಲಘಟ್ಟ: ರವಿಕುಮಾರ್
  57. ಚಿಂತಾಮಣಿ: ಜೆ.ಕೆ.ಕೃಷ್ಣಾರೆಡ್ಡಿ
  58. ಶ್ರೀನಿವಾಸಪುರ: ಜಿ.ಕೆ. ವೆಂಕಟಶಿವಾರೆಡ್ಡಿ
  59. ಮುಳಬಾಗಿಲು (ಎಸ್.ಸಿ): ಸಮೃದ್ಧಿ ಮಂಜುನಾಥ್
  60. ಕೆ.ಜಿ.ಎಫ್ (ಎಸ್.ಸಿ): ರಮೇಶ್ ಬಾಬು
  61. ಬಂಗಾರಪೇಟೆ (ಎಸ್.ಸಿ)    : ಎಂ. ಮಲ್ಲೇಶ್ ಬಾಬು
  62. ಕೋಲಾರ: ಸಿ.ಎಂ.ಆರ್. ಶ್ರೀನಾಥ್
  63. ಮಾಲೂರು: ಜೆ.ಇ. ರಾಮೇಗೌಡ
  64. ಬ್ಯಾಟರಾಯನಪುರ: ವೇಣುಗೋಪಾಲ್
  65. ದಾಸರಹಳ್ಳಿ: ಆರ್. ಮಂಜುನಾಥ್
  66. ಹೆಬ್ಬಾಳ: ಮೋಹಿದ್ ಅಲ್ತಾಫ್
  67. ಗಾಂಧಿನಗರ: ವಿ. ನಾರಾಯಣಸ್ವಾಮಿ
  68. ರಾಜಾಜಿನಗರ: ಗಂಗಾಧರ ಮೂರ್ತಿ
  69. ಗೋವಿಂದರಾಜನಗರ    : ಆರ್. ಪ್ರಕಾಶ್
  70. ಬಸವನಗುಡಿ: ಅರಮನೆ ಶಂಕರ್
  71. ಬೆಂಗಳೂರು ದಕ್ಷಿಣ: ಪ್ರಭಾಕರ್ ರೆಡ್ಡಿ
  72. ಆನೇಕಲ್ (ಎಸ್.ಸಿ): ಕೆ.ಪಿ.ರಾಜು
  73. ದೇವನಹಳ್ಳಿ (ಎಸ್.ಸಿ): ನಿಸರ್ಗ ನಾರಾಯಣಸ್ವಾಮಿ
  74. ದೊಡ್ಡಬಳ್ಳಾಪುರ: ಮುನೇಗೌಡ
  75. ನೆಲಮಂಗಲ (ಎಸ್.ಸಿ)    : ಡಾ.ಶ್ರೀನಿವಾಸ ಮೂರ್ತಿ
  76. ಮಾಗಡಿ    : ಎ. ಮಂಜುನಾಥ್
  77. ರಾಮನಗರ: ನಿಖಿಲ್ ಕುಮಾರಸ್ವಾಮಿ
  78. ಚನ್ನಪಟ್ಟಣ: ಹೆಚ್.ಡಿ. ಕುಮಾರಸ್ವಾಮಿ
  79. ಮಳವಳ್ಳಿ (ಎಸ್.ಸಿ): ಡಾ.ಕೆ.ಅನ್ನದಾನಿ
  80. ಮದ್ದೂರು: ಡಿ.ಸಿ. ತಮ್ಮಣ್ಣ
  81. ಮೇಲುಕೋಟೆ: ಸಿ.ಎಸ್. ಪುಟ್ಟರಾಜು
  82. ಮಂಡ್ಯ: ಎಂ.ಶ್ರೀನಿವಾಸ್
  83. ಶ್ರೀರಂಗಪಟ್ಟಣ: ಡಾ.ರವೀಂದ್ರ ಶ್ರೀಕಂಠಯ್ಯ
  84. ನಾಗಮಂಗಲ:     ಸುರೇಶ್ ಗೌಡ
  85. ಕೆ.ಆರ್. ಪೇಟೆ    : ಹೆಚ್.ಟಿ. ಮಂಜುನಾಥ್
  86. ಪಿರಿಯಾಪಟ್ಟಣ: ಕೆ. ಮಹಾದೇವ್
  87. ಕೆ.ಆರ್. ನಗರ: ಸಾ.ರಾ. ಮಹೇಶ್
  88. ಹುಣಸೂರು: ಹರೀಶ್ ಗೌಡ
  89. ಚಾಮುಂಡೇಶ್ವರಿ: ಜಿ.ಟಿ.ದೇವೇಗೌಡ
  90. ಟಿ.ನರಸೀಪುರ (ಎಸ್.ಸಿ): ಅಶ್ವಿನ್‌ಕುಮಾರ್
  91. ವರುಣ: ಅಭಿಶೇಕ್
  92. ಕೃಷ್ಣರಾಜ    : ಮಲ್ಲೇಶ್
  93. ಹನೂರು: ಮಂಜುನಾಥ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News