ಈ ರಾಶಿಯವರ ಮೇಲೆ ಎಂದೂ ಮುನಿಸಿಕೊಳ್ಳುವುದಿಲ್ಲ ಮಹಾಲಕ್ಷ್ಮೀ ! ಇವರ ಜೀವನದಲ್ಲಿ ಹರಿಸುತ್ತಲೇ ಇರುತ್ತಾಳೆ ಸಂಪತ್ತಿನ ಸುಧೆ


ಜ್ಯೋತಿಷ್ಯದ ಪ್ರಕಾರ ರಾಶಿಗೆ ಅನುಗುಣವಾಗಿ ಇಷ್ಟ ದೇವತೆಗಳು ಕೂಡಾ ಇರುತ್ತಾರೆ. ಹಾಗೆಯೇ ಈ ಕೆಲವು ರಾಶಿಯವರೆಂದರೆ ಲಕ್ಷ್ಮೀ ದೇವಿಗೆ ಬಹಳ ಪ್ರಿಯವಂತೆ. ಈ ರಾಶಿಯವರನ್ನು ಯಾವುದೇ ಕಾರಣಕ್ಕೂ ಮಹಾಲಕ್ಷಿ ಸೋಲಲು ಬಿಡುವುದಿಲ್ಲವಂತೆ. 

ಬೆಂಗಳೂರು : ನಮ್ಮ ಜನ್ಮ ಜಾತಕ ಮತ್ತು ಹುಟ್ಟು ರಾಶಿಗೆ ಅನುಗುಣವಾಗಿ ನಮ್ಮ ಗುಣ ನಡತೆಗಳು, ಸ್ವಭಾವ ನಿರ್ಧಾರವಾಗುತ್ತದೆ. ಅಲ್ಲದೆ ನಾವು ಯಾವ ಲೋಹ ಧರಿಸಬೇಕು ? ಯಾವ ಬಣ್ಣ ಯಾವ ರಾಶಿಗೆ ಶುಭ ಹೀಗೆ ಎಲ್ಲವನ್ನೂ ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ರಾಶಿಗೆ ಅನುಗುಣವಾಗಿ ಇಷ್ಟ ದೇವತೆಗಳು ಕೂಡಾ ಇರುತ್ತಾರೆ. ಹಾಗೆಯೇ ಈ ಕೆಲವು ರಾಶಿಯವರೆಂದರೆ ಲಕ್ಷ್ಮೀ ದೇವಿಗೆ ಬಹಳ ಪ್ರಿಯವಂತೆ. ಈ ರಾಶಿಯವರನ್ನು ಯಾವುದೇ ಕಾರಣಕ್ಕೂ ಮಹಾಲಕ್ಷಿ ಸೋಲಲು ಬಿಡುವುದಿಲ್ಲವಂತೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ  ರಾಶಿ :ಮೇಷ ರಾಶಿಯವರು ಲಕ್ಷ್ಮೀ ದೇವಿಯ ಹೃದಯದಲ್ಲಿ ವಿಶೇಷ ಸ್ಥಾನವನ್ನು  ಪಡೆದಿರುತ್ತಾರೆ. ಅವರ ಧೈರ್ಯ ಮತ್ತು ಕಠಿಣ ಪರಿಶ್ರಮ ವನ್ನು ಯಾವತ್ತೂ ಸೋಲಲು ಬಿಡುವುದಿಲ್ಲ ಮಹಾಲಕ್ಷ್ಮೀ. ಇವರು ಆರ್ಥಿಕವಾಗಿ ಸದಾ ಮುಂದಿರುತ್ತಾರೆ. ಕಷ್ಟಗಳು ಬಂದರೂ ಲಕ್ಷ್ಮೀ ಕೃಪೆಯಿಂದ ಪರಿಹಾರವೂ ಸಿಗುತ್ತದೆ.    

2 /5

ಮಿಥುನ ರಾಶಿ : ಮಿಥುನ ರಾಶಿಯವರ ಮೇಲೆ ಕೂಡಾ ಲಕ್ಷ್ಮೀ ಆಶೀರ್ವಾದ ಹೆಚ್ಚೇ ಇರುತ್ತದೆ. ಅವರು ಮಾಡುವ ಕೆಲಸ ಕಾರ್ಯಗಳಲ್ಲಿ ಲಕ್ಷ್ಮೀ ಆಶೀರ್ವಾದ ಇರುತ್ತದೆ. ಇವರು ಕೆಲಸ ಕಾರ್ಯಗಳಲ್ಲಿ ಸೋಲುವುದು ವಿರಳ. ಇವರ ಜೀವನದಲ್ಲಿ ಹಣಕಾಸಿನ ತೊಂದರೆ ಎದುರಾಗದಂತೆ ಸದಾ ಹರಸುತ್ತಾಳೆ ಲಕ್ಷ್ಮೀ ದೇವಿ. 

3 /5

ಕನ್ಯಾರಾಶಿ :ಕನ್ಯಾ ರಾಶಿಯವರು ಪ್ರಾಮಾಣಿಕರಾಗಿರುತ್ತಾರೆ.ಹಣಕಾಸು ಮತ್ತು ಹೂಡಿಕೆಗಳನ್ನು ನಿರ್ವಹಿಸುವಲ್ಲಿ ಈ ರಾಶಿಯವರು ಪ್ರವೀಣರು. ಇವರು ಹಣ ಕೂಡಿಡುವುದರಲ್ಲಿ   ನಿಪುಣರು. 

4 /5

ಧನು ರಾಶಿ : ಧನು ರಾಶಿಯವರು ಆಶಾವಾದ ಮತ್ತು ಸಾಹಸ ಮನೋಭಾವಕ್ಕೆ ಹೆಸರುವಾಸಿ.  ಅವರು ಯಾವುದೇ ರೀತಿಯ ಅಪಾಯವನ್ನು ಎದುರಿಸಲು ಸಿದ್ದರಿರುತ್ತಾರೆ. ಇವರಿಗೆ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು, ಆದರೆ ಲಕ್ಷ್ಮೀ ದೇವಿಯ ಕೃಪೆಯಿಂದ ಇವರು ಎಂದಿಗೂ ಸೋಲುವುದಿಲ್ಲ.   

5 /5

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.