ಪಾರಿಜಾತ ಹೂವು ಹೀಗೆ ಸೇವಿಸಿದರೆ ಮೂಳೆಗಳಲ್ಲಿ ಸಂಗ್ರಹವಾದ ಯುರಿಕ್ ಆಸಿಡ್ ಕರಗಿ ಹೊರ ಹೋಗುವುದು.. ಕಿಡ್ನಿ ಸ್ಟೋನ್‌ ಸಹ ಒಡೆದು ಪುಡಿಯಾಗುವುದು!

Uric Acid Home Remedies: ಪಾರಿಜಾತ ಹೂವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಯುರಿಕ್ ಆಸಿಡ್ ನಿಯಂತ್ರಿಸಲು ಪಾರಿಜಾತ ಹೂವು ಸಹಕಾರಿಯಾಗಿದೆ. 

Benefits of parijat leaves: ಯುರಿಕ್‌ ಆಸಿಡ್‌ ಮಟ್ಟ ಹೆಚ್ಚಾದಾಗ ಪಾರಿಜಾತ ಹೂವನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಪಾರಿಜಾತ ಹೂವು ಮೂಳೆಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಯುರಿಕ್‌ ಆಸಿಡ್‌ ಮಟ್ಟ ಹೆಚ್ಚಾದಾಗ ಪಾರಿಜಾತ ಹೂವನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಇದರಿಂದ ಕಿಡ್ನಿ ಸ್ಟೋನ್‌ ಸಹ ಕರಗುವುದು.

2 /7

ಯುರಿಕ್‌ ಆಸಿಡ್‌ ಹೆಚ್ಚಾದಾಗ ಮೂಳೆಗಳ ನಡುವೆ ಪ್ಯೂರಿನ್ ಸಂಗ್ರಹವಾಗುತ್ತದೆ. ಪಾರಿಜಾತ ಹೂವು ಈ  ಪ್ಯೂರಿನ್ ಅನ್ನು ತೆಗೆದುಹಾಕುವುದರ ಜೊತೆಗೆ ಕೀಲು ನೋವನ್ನು ಸಹ ಕಡಿಮೆ ಮಾಡುತ್ತದೆ.

3 /7

ಪಾರಿಜಾತ ಹೂವು ಕೀಲುಗಳ ನಡುವಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮರದ ಹೂವು ಮತ್ತು ಎಲೆಗಳೆರಡೂ ಕೀಲುಗಳ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ‌

4 /7

ಪಾರಿಜಾತ ಹೂವಿನ ಕಷಾಯವನ್ನು ತಯಾರಿಸಿ ಕುಡಿದರೆ ಯುರಿಕ್‌ ಆಸಿಡ್‌ ಕರಗಿ ಮೂತ್ರದ ಮೂಲಕ ಹೊರ ಹೋಗುತ್ತದೆ. ಅಲ್ಲದೇ ಕಿಡ್ನಿ ಸ್ಟೋನ್‌ ಪುಡಿಯಾಗಿ ಕರಗಲು ಸಹಾಯವಾಗುತ್ತದೆ. 

5 /7

ಪಾರಿಜಾತ ಹೂವಿನ ಕಷಾಯ ತಯಾರಿಸುವ ವಿಧಾನ : 3 - 4 ಪಾರಿಜಾತ ಹೂವುಗಳನ್ನು ಅದರ 2 ಎಲೆಗಳೊಂದಿಗೆ ಬೆರೆಸಿ ನೀರಿನಲ್ಲಿ ಕುದಿಸಿ. ಈಗ ಈ ನೀರನ್ನು ಫಿಲ್ಟರ್ ಮಾಡಿ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. 

6 /7

ಕೀಲು ನೋವು ಕಾಡುತ್ತಿದ್ದರೆ ಈ ಹೂವಿನ ಪೇಸ್ಟ್‌ ಅನ್ನು ನೋವಿರುವ ಜಾಗಕ್ಕೆ ಹಚ್ಚಬೇಕು. ಊತ ಮತ್ತು ನೋವು ಶೀಘ್ರವೇ ಗುಣವಾಗುವುದು. 

7 /7

ಸೂಚನೆ: ಈ ಲೇಖನವು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.