Diabetes Remedies: ತೀವ್ರ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಆಯುರ್ವೇದ ತಜ್ಞರು ಸೂಚಿಸಿದ ವಿವಿಧ ಗಿಡಮೂಲಿಕೆಗಳನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಇದಲ್ಲದೆ, ದೀರ್ಘಕಾಲದ ಕಾಯಿಲೆಗಳನ್ನು ಸಹ ತೆಗೆದುಹಾಕಲಾಗುತ್ತದೆ.
Black Guava For Diabetes: ಪ್ರತಿದಿನ ಕಪ್ಪು ಪೇರಲವನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದರ ಗುಣಲಕ್ಷಣಗಳು ಗಂಭೀರ ಕಾಯಿಲೆಗಳನ್ನು ನಿವಾರಿಸುತ್ತದೆ. ಆದ್ದರಿಂದ ತೀವ್ರ ಮಧುಮೇಹದಿಂದ ಬಳಲುತ್ತಿರುವವರು ಪ್ರತಿದಿನ ಕಪ್ಪು ಪೇರಲವನ್ನು ಸೇವಿಸಬೇಕು.
Monsoon Effects On Diabetes : ಪ್ರತಿಯೊಬ್ಬರೂ ಮಳೆಗಾಲವನ್ನು ಇಷ್ಟಪಡುತ್ತಾರೆ. ಆದರೆ ಇದು ಕೆಲವರ ಆರೋಗ್ಯದ ಶತ್ರು ಎಂದರೆ ತಪ್ಪಲ್ಲ. ಈ ಲೇಖನದಲ್ಲಿ, ಮಧುಮೇಹಿಗಳು ಮಳೆಗಾಲದಲ್ಲಿ ಎದುರಿಸುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯೋಣ.
New Diabetes Symptom: ಸಾಮಾನ್ಯವಾಗಿ ಅತಿಯಾದ ಬಾಯಾರಿಕೆ, ಅತಿಯಾದ ಹಸಿವು, ಶಕ್ತಿಯ ನಷ್ಟ, ತೂಕ ಇಳಿಕೆ ಇತ್ಯಾದಿಗಳು ಮಧುಮೇಹದ ಸಾಧಾರಣ ಲಕ್ಷಣಗಳಾಗಿವೆ. ಆದರೆ, ಇದೀಗ ಮಧುಮೇಹದ ಹೊಸ ರೋಗ ಲಕ್ಷಣ ಕಂಡು ಬಂದಿರುವುದು ಜನರ ಆತಂಕವನ್ನು ಹೆಚ್ಚಿಸಿದೆ.
Diabetes Tips: ಒಮ್ಮೆ ನೀವು ಮಧುಮೇಹಕ್ಕೆ ಗುರಿಯಾದರೆ, ಅದನ್ನು ನಿಯಂತ್ರಿಸಲು ನೀವು ಔಷಧಿಗಳ ಆಜೀವ ಬೆಂಬಲ ಪಡೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಕೆಲ ಮನೆಮದ್ದುಗಳ ಕುರಿತು ಮಾಹಿತಿ ನೀಡುತ್ತಿದ್ದು, ಅವುಗಳನ್ನು ಪ್ರಯತ್ನಿಸುವ ಮೂಲಕ ನೀವು ಒಂದೇ ರಾತ್ರಿಯಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು.
Diabetes: ಮಧುಮೆಹಿಗಳು ತಮ್ಮ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ಮಾಡಲು ತಮ್ಮ ಆಹಾರ ಪಾನೀಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ, ಕೆಲವು ವೆಜಿಟೇಬಲ್ ಸೂಪ್ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ.
Benefits of Parijat Leaves: ರಾತ್ರಿಯಲ್ಲಿ ಅರಳುವ ಪಾರಿಜಾತ ಹೂವಿನ ಸುಗಂಧ ಎಲ್ಲರಿಗೂ ಇಷ್ಟ. ಸನಾತನ ಸಂಸ್ಕೃತಿಯಲ್ಲಿ ಪಾರಿಜಾತ ಸಸ್ಯವನ್ನು ಅತ್ಯಂತ ಪವಿತ್ರ ಎನ್ನಲಾಗಿದೆ. ಡಯಾಬಿಟಿಸ್ಗೆ ಈ ಹೂವಿನ ಗಿಡದ ಎಲೆ ರಾಮಬಾಣದಂತೆ.
Diabetes:ನಿಮ್ಮ ಮಧುಮೇಹ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಲ್ಲ ಇಂತಹ ಹಣ್ಣಿನ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಈ ಹಣ್ಣು ಆರೋಗ್ಯದ ಸಂಪತ್ತು. ಇದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
ಜೀವಕೋಶಗಳಲ್ಲಿನ ಇನ್ಸುಲಿನ್ ಪ್ರತಿರೋಧಕ್ಕೆ ಪ್ರತಿಕ್ರಿಯೆಯಾಗಿ ಮಧುಮೇಹ ಉಂಟಾಗುತ್ತದೆ. ಇನ್ಸುಲಿನ್ ಹಾರ್ಮೋನ್ ಆಗಿದ್ದು ಅದು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಗೆ ಪ್ರತಿರೋಧದ ಕೊರತೆಯು ಹೆಚ್ಚುವರಿ ಸಕ್ಕರೆಯನ್ನು ರಕ್ತದಲ್ಲಿ ಸಂಗ್ರಹಿಸಲು ಕಾರಣವಾಗುತ್ತದೆ.
Body Insulin Level: ಮಧುಮೇಹದಲ್ಲಿ, ಒಂದು ವೇಳೆ ಔಷಧಿಯೂ ಕೂಡ ನಿಮ್ಮ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ವಿಫಲವಾಗುತ್ತಿವೆ ಎಂದಾದಲ್ಲಿ, ನಿಮ್ಮ 7 ಕೆಟ್ಟ ಅಭ್ಯಾಸಗಳು ಇದಕ್ಕೆ ಕಾರಣವೆಂದು ಅರ್ಥಮಾಡಿಕೊಳ್ಳಿ.
Diabetes: ಎಕ್ಕದ ಎಲೆಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದನ್ನು ಮಲಬದ್ಧತೆ, ಅತಿಸಾರ, ಕೀಲು ನೋವು, ಹಲ್ಲಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ.
Diabetes treatment medicine : ಮಧುಮೇಹ ಅತ್ಯಂತ ಅಪಾಯಕಾರಿ ಕಾಯಿಲೆಗಳಲ್ಲಿ ಒಂದು. ಈ ಖಾಯಿಲೆಯನ್ನು ಆಹಾರ ಪದ್ದತಿ ಮೂಲಕ ನಿಯಂತ್ರಣ ಮಾಡಬೇಕೇ ಹೊರತುಪಡಿಸಿ ಯಾವುದೇ ಚಿಕಿತ್ಸೆ ಇಲ್ಲ. ಈ ಖಾಯಿಲೆ ಪ್ರಪಂಚದಾದ್ಯಂತ ಬಹಳ ವೇಗವಾಗಿ ಹರಡುತ್ತಿದೆ. ಇದೀಗ ಮಧುಮೇಹದ ಕುರಿತು ನಡೆಯುತ್ತಿರುವ ಸಂಶೋಧನೆಯಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಲಾಗಿದೆ ಎಂದು ತೋರುತ್ತದೆ. ಆ ವಿವರಗಳು ಇಲ್ಲಿವೆ ನೋಡಿ..
Blue Berry Seeds Benefits: ನೇರಳೆ ಹಣ್ಣು ತಿನ್ನಲು ರುಚಿ ಮಾತ್ರವಲ್ಲದೇ ಇದು ಅನೇಕ ಪೋಷಾಕಾಂಶಗಳ ಜೊತೆಯಲ್ಲಿ ಈ ಹಣ್ಣು ಕಬ್ಬಿಣ, ರಂಜಕಗಳನ್ನು ಹೊಂದಿದೆ. ಇದರ ಸೇವನೆಯಿಂದ ಅನೇಕ ರೋಗಳನ್ನು ತಡೆಯಲು ಸಹಕರಿಸುತ್ತದೆ.
Health Tips: ನಿಮ್ಮ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಆದರೆ ಇಂದು ನಾವು ಹೆಚ್ಚು ನಿದ್ದೆ ಮಾಡುವುದರಿಂದ ಉಂಟಾಗುವ ಹಾನಿಯ ಬಗ್ಗೆ ಇಲ್ಲಿ ಹೇಳುತ್ತೇವೆ. ನೀವು ಗಂಟೆಗಟ್ಟಲೆ ನಿದ್ದೆ ಮಾಡುತ್ತಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
Benefits of Cinnamon: ದಾಲ್ಚಿನ್ನಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ದಾಲ್ಚಿನ್ನಿ ಒಂದು ವರದಾನಕ್ಕೆ ಸಮಾನ ಎಂದರೆ ತಪ್ಪಾಗಲಾರದು.
Health Care Tips:ಇಂದು ನಾವು ನಿಮಗೆ ಕೆಲ ಮಸಾಲೆ ಪದಾರ್ಥಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ಬಳಸಿ ನೀವು ರಕ್ತದಲ್ಲಿ ಹೆಚ್ಚಾಗುತ್ತಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು,
Feeling Hungry After Eating: ಪದೇ ಪದೇ ಹಸಿವಾಗುವುದು ಹಲವು ರೋಗಗಳ ಲಕ್ಷಣ. ಆಹಾರ ಸೇವಿಸಿದ ಮೇಲೂ ಏನಾದರೂ ತಿನ್ನುವ ಆಸೆ ಇದ್ದರೆ ಕೂಡಲೇ ಎಚ್ಚೆತ್ತು ವೈದ್ಯರನ್ನು ಸಂಪರ್ಕಿಸಿ ಈ ಕಾಯಿಲೆಗಳ ಮುನ್ಸೂಚನೆ ಆಗಿರಬಹುದು.
Diabetes: ಯಾರಿಗಾದರೂ ಕೂಡ ಸಕ್ಕರೆ ಕಾಯಿಲೆ ಬಂದರೆ, ಅವರ ದಿನನಿತ್ಯದ ಆಹಾರದ ಲಿಸ್ಟ್ ಸಿದ್ಧಗೊಳ್ಳುತ್ತದೆ. ಹೀಗಿರುವಾಗ ಒಂದು ವಿದೇಶಿ ಹಣ್ಣನ್ನು ನೀವು ನಿಮ್ಮ ದಿನನಿತ್ಯದ ಆಹಾರದಲ್ಲಿ ಶಾಮೀಲುಗೊಳಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.