ಪಟಾಕಿಯಿಂದಾಗಿ ನಗರದ ಹಲವೆಡೆ ಅನಾಹುತುಗಳ ಉಂಟಾಗಿ, ಆಸ್ಪತ್ರೆ ಸೇರಿದ್ದಾರೆ. ಪಟಾಕಿಯಿಂದ ಗಾಯಗೂಂಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗತ್ತಿದೆ. ಇದರ ಕುರಿತು ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ.
Tips control diabetes : ಹಬ್ಬದ ಸಿಹಿ ತಿಂಡಿಗಳನ್ನು ತಿಂದ ಮೇಲೆ ಖಂಡಿತವಾಗಿಯೂ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಬಳಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು.
ಪ್ರತಿ ವರ್ಷ ದೀಪಾವಳಿಗಾಗಿ ಎಲ್ಲರೂ ಕಾತರದಿಂದ ಕಾಯುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ದಿನವನ್ನು ತುಂಬಾ ಆನಂದಿಸುತ್ತಾರೆ. ಈ ದಿನ, ಲಕ್ಷ್ಮಿ ದೇವಿಯ ಆರಾಧನೆಯೊಂದಿಗೆ, ನೀವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬಹುದು. ಅದು ಯಾವಾಗಲೂ ಮನೆಯಲ್ಲಿ ಆಶೀರ್ವಾದವನ್ನು ಇರಿಸುತ್ತದೆ ಮತ್ತು ಹಣದ ಲಾಭವನ್ನು ನೀಡುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ.
Diwali Lakshmi Yantra Puja:ದೀಪಾವಳಿಯ ಪೂಜೆಯಲ್ಲಿ ಧನ ಲಕ್ಷ್ಮೀ ಯಂತ್ರವನ್ನು ಸ್ಥಾಪಿಸಿದರೆ ಸಂಪತ್ತಿನ ದೇವತೆ ಸಂತೋಷದಿಂದ ಭಕ್ತರ ಮೇಲೆ ತಮ್ಮ ಕೃಪಾ ದೃಷ್ಟಿ ಹರಿಸುತ್ತಾಳೆ ಎಂದು ಹೇಳಲಾಗುತ್ತದೆ.
Diwali 2022: ದೀಪಾವಳಿಯಲ್ಲಿ ತಾಯಿ ಲಕ್ಷ್ಮಿಯನ್ನು ಪೂಜೆ ಮಾಡುವುದರ ಜೊತೆಗೆ ಮನೆಗೆ ಕೆಲವು ವಸ್ತುಗಳನ್ನು ತಂದರೆ ತಾಯಿ ಲಕ್ಷ್ಮಿಯ ಕೃಪೆ ಕುಟುಂಬದ ಮೇಲೆ ಉಳಿಯುತ್ತದೆ ಎಂಬ ನಂಬಿಕೆಯೂ ಇದೆ. ದೀಪಾವಳಿಯ ದಿನದಂದು ಯಾವ ವಸ್ತುಗಳನ್ನು ಮನೆಗೆ ತರುವುದನ್ನು ಶುಭವೆಂದು ಪರಿಗಣಿಸಲಾಗಿದೆ ಎಂಬುದನ್ನು ತಿಳಿಯೋಣ.
Cholesterol Control Tips In Diwali : ಹಬ್ಬದ ದಿನ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸುವ ಇಂತಹ ಪದಾರ್ಥಗಳನ್ನು ಹೆಚ್ಚು ತಿನ್ನಬೇಡಿ. ಅದರಲ್ಲೂ ಈಗಾಗಲೇ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
Madhya Pradesh Laxmi Mandir: ದೀಪಾವಳಿಯ ಸಂದರ್ಭದಲ್ಲಿ, ಸಂಪತ್ತಿನ ದೇವತೆಯಾದ ತಾಯಿ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇಶದ ಒಂದು ವಿಶೇಷ ದೇವಾಲಯದಲ್ಲಿ ಈ ದಿನ ತಾಯಿ ಮಹಾಲಕ್ಷ್ಮಿ ದೇವಸ್ಥಾನವನ್ನು ಹೂವುಗಳಿಂದ ಅಲಂಕರಿಸುವ ಬದಲಿಗೆ ನೋಟುಗಳಿಂದ ಅಲಂಕರಿಸಲಾಗುತ್ತದೆ. ಈ ದೇವಾಲಯದ ಮತ್ತೊಂದು ಪ್ರಮುಖ ವಿಶೇಷತೆ ಎಂದರೆ ದೀಪಾವಳಿಯ ದಿನದಂದು ಇಲ್ಲಿ ಬರುವ ಭಕ್ತರಿಗೆ ನೋಟಿನ ಜೊತೆಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ.
ಯಾರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಹ ಕೆಲವೊಮ್ಮೆ ಪಟಾಕಿ ಸಿಡಿಸುವಾಗ ಕೆಲವು ಅಪಘಾತಗಳು ನಡೆಯುತ್ತವೆ. ಇದಕ್ಕಾಗಿ ನಾವು ಪಟಾಕಿ ಸಿಡಿಸುವಾಗ ಏನು ಮಾಡಬೇಕು? ಏನು ಮಾಡಬಾರದು..? ಅಚಾನಕ್ ಪಟಾಕಿ ಸಿಡಿದು ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು ಎಂಬ ಬಗ್ಗೆಯೂ ತಿಳಿದಿರುವುದು ಅತ್ಯಗತ್ಯ. ನೀವು ಈ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಮೊದಲು ಈ ವಿಷಯಗಳನ್ನೊಮ್ಮೆ ತಪ್ಪದೇ ತಿಳಿಯಿರಿ.
ದೀಪಾವಳಿ ಬೋನಸ್ ನೀಡದ್ದಕ್ಕೆ ಟವರ್ ಏರಿ ಕುಳಿತ ಕಾರ್ಮಿಕ ಬೋನಸ್ ನೀಡುವಂತೆ ಆಗ್ರಹಿಸಿ ಕಾರ್ಮಿಕ ಮಹಮ್ಮದ್ ರಶೀದ್ ಪಟ್ಟು ಮಹಮ್ಮದ್ ರಶೀದ್ ಜೆಪಿ ಸಿಮೆಂಟ್ ಕಾರ್ಖಾನೆಯ ಕಾರ್ಮಿಕ ಶಹಬಾದ್ ನಗರದಲ್ಲಿರುವ ಜೆಪಿ ಸಿಮೆಂಟ್ ಕಾರ್ಖಾನೆಯಲ್ಲಿ ಘಟನೆ
ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಬರಲಿದೆ. ಈ ಸಂದರ್ಭದಲ್ಲಿ ಅನೇಕ ಕಾರು ಕಂಪನಿಗಳು ತಮ್ಮ ಗ್ರಾಹಕರಿಗೆ ಅನೇಕ ಉತ್ತಮ ಕೊಡುಗೆಗಳನ್ನು ನೀಡುತ್ತವೆ. ಅನೇಕ ಜನರು ದೀಪಾವಳಿಯಂದು ಹೊಸ ಕಾರನ್ನು ಖರೀದಿಸಲು ಬಯಸುತ್ತಾರೆ. ಈ ದೀಪಾವಳಿಗೆ ನೀವು ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ ಕಾರಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ. ಭಾರತದಲ್ಲಿ ಪ್ರತಿದಿನ ವಾಹನ ಅಪಘಾತಗಳು ಕಂಡುಬರುತ್ತಿವೆ. ಇದರಲ್ಲಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ. ಏರ್ ಬ್ಯಾಗ್ ಕಾರಿನ ಸುರಕ್ಷತೆಯ ಪ್ರಮುಖ ಭಾಗವಾಗಿದೆ. ಇಂದು ನಾವು ನಿಮಗೆ ಏರ್ಬ್ಯಾಗ್ ಆಯ್ಕೆಯು ಲಭ್ಯವಿರುವ ಅಂತಹ ಕಾರುಗಳ ಬಗ್ಗೆ ಹೇಳಲಿದ್ದೇವೆ.
Surya Grahan 2022: ದೀಪಾವಳಿಯ ಮರುದಿನ ಅಂದರೆ ಅಕ್ಟೋಬರ್ 25 ರಂದು, ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಲಿದೆ. ಈ ಸೂರ್ಯಗ್ರಹಣವು ಭಾಗಶಃ ಕಂಡುಬರಲಿದೆ. ಇದರಿಂದ ಪಂಚ ದಿವಸಿಯ ಹಬ್ಬದ ದಿನಾಂಕಗಳಿಗೂ ಧಕ್ಕೆಯಾಗಿದೆ. ಅಂದಹಾಗೆ, ಈ ಸೂರ್ಯಗ್ರಹಣವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಯವರಿಗೆ ಮಂಗಳಕರ ಮತ್ತು ಇತರರಿಗೆ ಅಶುಭಕರವಾಗಿರುತ್ತದೆ.
ಮನೆಯಲ್ಲಿ ಮೊಲವನ್ನು ಸಾಕುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಸಂಗತಿಗಳು ದೂರವಾಗಿ ಸಕಾರಾತ್ಮಕ ವಿಷಯಗಳು ಮನೆಮಾಡುತ್ತದೆ. ದುಷ್ಟಶಕ್ತಿಯ ಕಣ್ಣುಗಳು ಸಹ ಬೀಳುವುದಿಲ್ಲ. ಮೊಲವನ್ನು ಅದೃಷ್ಟದ ಪ್ರಾಣಿ ಎಂದು ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.