Health Tips: ನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ನೆನಪಿಡಿ. ಹಾಗಂತ ನೀವು ಒಂದೇ ಲೋಟದಲ್ಲಿ ಇಲ್ಲವೇ ಬಾಟಲಿನಲ್ಲಿ ಪದೇ ಪದೇ ನೀರು ಕುಡಿಯುವುದರಿಂದ ಹಲವು ಕಾಯಿಲೆಗಳಿಗೆ ತುತ್ತಾಗಬಹುದು.
ಅಧಿಕಾರಿಗಳ ವಿರುದ್ಧ ಸಿಡಿದೆದ್ದ ರಾಯಚೂರು ಡಿಸಿ
ಕುಡಿಯುವ ನೀರಿನ ವಿಚಾರವಾಗಿ ಡಿಸಿ ಪುಲ್ ಗರಂ
ರಾಯಚೂರು ಡಿಸಿ ಚಂದ್ರಶೇಖರ ನಾಯಕ್ ತರಾಟೆ
ಕಷ್ಟ ಪಟ್ಟಾದ್ರು ಜನರಿಗೆ ಕುಡಿಯುವುದಕ್ಕೆ ನೀರು ತನ್ನಿ
'ನನ್ನ ಕ್ಷೇತ್ರಕ್ಕೆ ನೀರು ಬರದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ'
ವಿಜಯಪುರದಲ್ಲಿ ಭೀಕರ ಬರ.. ಸಿಡಿದೆದ್ದ ಇಂಡಿ ಕಾಂಗ್ರೆಸ್ ಶಾಸಕ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುವೆ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ ಎಂದ ಯಶವಂತರಾಯಗೌಡ
ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟ ಕಾವಾಡಿಗರ ಹಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತ್ರಸ್ಥ ಕುಟುಂಬಗಳ ಸದಸ್ಯರಾದ ಸಾಕವ್ವ, ವಿಜಯಮ್ಮ, ರಾಜಪ್ಪ, ವಸಂತ, ಜಿ.ಬಿ.ರಾಜಾಶೇಖರ ಮತ್ತು ಹಟ್ಟಿಯ ಇತರೆ ನಿವಾಸಿಗಳನ್ನು ಮಾತಾಡಿಸಿ ಸಮಸ್ಯೆ ಆಲಿಸಿದರು.
ನಾವು ಪ್ರಧಾನಿ ಅವರ ಸಮಯವನ್ನೂ ಕೇಳಿದ್ದೇವೆ. ಸಮಯ ಸಿಕ್ಕರೆ ಭೇಟಿ ಆಗುತ್ತೇವೆ. ನಾಲ್ಕೂ ರಾಜ್ಯದವರನ್ನು ಕರೆಸಿ ಮಾತನಾಡಲು ಮಧ್ಯ ಪ್ರವೇಶಿಸಿ ಎಂದು ಪ್ರಧಾನಿಗೆ ಮನವಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.
ಸಂಕಷ್ಟ ಸೂತ್ರವನ್ನು ರೂಪಿಸಬೇಕಾದವರು ಯಾರು? ಅದಕ್ಕೆ ರಾಜ್ಯ ಮಾಡಬೇಕು ಎಂದು ಆಲೋಚನೆ ಮಾಡದೆ ಹೇಳಿಕೆಗಳನ್ನು ಕೊಡುತ್ತಿದ್ದರೆ ಉಪಯೋಗ ಏನು? ಸಂಕಷ್ಟ ಸೂತ್ರ ರಚನೆಗೆ ಇಷ್ಟು ಹೊತ್ತಿಗೆ ರಾಜ್ಯ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಬೇಕಿತ್ತು.
Cauvery Dispute: ಕನ್ನಡ ನಾಡು, ನುಡಿ, ಜಲ, ಭೂಮಿ, ಭಾಷೆ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲಾ ಒಂದು ಧ್ವನಿಯಾಗಿ ಗಟ್ಟಿಯಾಗಿ ನಿಲ್ಲಬೇಕು- ಸಿಎಂ ಸಿದ್ದರಾಮಯ್ಯ
Drinking Water Before Sleep: ನಾವು ಆರೋಗ್ಯವಾಗಿರಲು ಗಾಳಿ, ಆಹಾರದಂತೆ ನೀರು ಕೂಡ ಬಹಳ ಮುಖ್ಯ. ಆದರೆ, ರಾತ್ರಿ ವೇಳೆ ಮಲಗುವ ಮೊದಲು ನೀರು ಕುಡಿಯಬೇಕೇ? ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೋ, ಇಲ್ಲವೋ? ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?
Drinking Water : ಪ್ರತಿದಿನವೂ ಸರಿಯಾದ ಪ್ರಮಾಣದ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಾವು ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿದ್ದರೆ, ಹಳೆಯ ರೋಗಗಳು ಮತ್ತೆ ಹೊರಹೊಮ್ಮುವ ಸಾಧ್ಯತೆಗಳು ಸಹ ಕಡಿಮೆಯಾಗುತ್ತವೆ.
ಇದೊಂದು ಮಾದಿಗ ಯುವಕ ಮತ್ತು ಲಿಂಗಾಯತ ಯುವತಿ ಪ್ರೇಮ ಪ್ರಕರಣದ ದ್ವೇಷದ ಕಿಡಿ ಎನ್ನಲಾಗಿದ್ದು ಕವಾಡಿಗರಹಟ್ಟಿಯಲ್ಲಿ ಒಂದೂವರೆ ವರ್ಷದ ಹಿಂದೆ ನಡೆದ ಫೋಕ್ಸೋ ಪ್ರಕರಣದ ದ್ವೇಷವೇ ಟ್ಯಾಂಕ್ ಗೆ ವಿಷ ಹಾಕಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಇರುವ 38 ಗ್ರಾಮಗಳಿಗೆ ಟ್ಯಾಂಕರ್ಗಳ ಮುಖಾಂತರ ನೀರು ಪೂರೈಕೆ ಮಾಡಲಾಗುತ್ತಿದೆ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ನೀರು ಪೂರೈಕೆಯಾದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಶೇ. 50 ರಷ್ಟು ಇಳಿಕೆಯಾಗಲಿದೆ. ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಸೂಚನೆ ನೀಡಲಾಗಿದೆ.
500ಕ್ಕೂ ಹೆಚ್ಚು ಮನೆಗಳಿರೋ ದೇವಗಿರಿ ಗ್ರಾಮಕ್ಕೆ ಜಿಲ್ಲಾಡಳಿತ ಕೆವಲ ಎರಡು ಬೋರ್ ವೇಲ್ ವ್ಯವಸ್ಥೆ ಮಾಡಿದೆ. ಪ್ರತಿ ದಿನ ಸಂಜೆ 4 ಗಂಟೆಗೆ ಪ್ರತಿ ಕುಟುಂಬಕ್ಕೆ 10 ಬಿಂದಿಗೆ ನೀರು ನೀಡಲಾಗುತ್ತದೆ. ಆದ್ರೆ ಈ ನೀರು ಈ ಗ್ರಾಮದ ಜನರ ಬಳಕೆಗೆ ಸಾಕಾಗಲ್ಲ ಅಂತಾ ಬೇಸರ ವ್ಯಕ್ತ ಪಡಿಸಿದರು. ಇನ್ನು ಸಮಸ್ಯೆ ಕೇವಲ ದೇವರಿಗಿ ಹಳ್ಳಿಯದೊಂದೆ ಅಲ್ಲ ಜಿಲ್ಲೆಯಲ್ಲಿ 145 ಹಳ್ಳಿಯಲ್ಲಿ ಈ ಸಮಸ್ಯೆ ಇದೆ ಅಂತಾ ಜನರು ಆಕ್ರೋಶ ಹೊರಹಾಕಿದರು.
KRS ಜಲಾಶಯದ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ
ಬೆಂಗಳೂರಿಗೆ ಕುಡಿಯೋ ನೀರನ್ನು ಒದಗಿಸೋದು KRS ಜಲಾಶಯ
ಸದ್ಯ ಜಲಾಶಯದ ನೀರಿನ ಮಟ್ಟ ಕೇವಲ 79 ಅಡಿ ಮಾತ್ರ
ಸದ್ಯ ಮಳೆಯಾಗದೇ ಇದ್ರೆ ಕುಡಿಯೋ ನೀರಿನ ಸಮಸ್ಯೆ ಫಿಕ್ಸ್
Drinking Water Tips: ದಿನವೊಂದಕ್ಕೆ ಎಷ್ಟು ನೀರು ಕುಡಿಯಬೇಕು ಎಂಬ ಗೊಂದಲ ಇಂದಿಗೂ ಅನೇಕ ಜನರಿಗಿದೆ. ರಾತ್ರಿ ನೀರು ಕುಡಿಯುವುದು ಒಳ್ಳೆಯದೋ, ಕೆಟ್ಟದ್ದೋ ಎಂಬ ಅನುಮಾನ ಎಲ್ಲರಿಗೂ ಇರುತ್ತದೆ.
ತುಂಗಭದ್ರ ಜಲಾಶಯದಲ್ಲಿ ನೀರಿನ ಪ್ರಮಾಣದಲ್ಲಿ ಕುಸಿತ ಹಿನ್ನೆಲೆ.ಕೊಪ್ಪಳದಲ್ಲಿ ಕುಡಿಯುವ ನೀರಿಗಾಗಿ ಕಾರ್ಮಿಕರ ಪರದಾಟ.. ಸರ್ಕಾರದ ಆದೇಶವಿದ್ರೂ ಜಲಾಶಯದಿಂದ ನೀರು ಸಿಗದೇ ಪರದಾಟ.. ಕಾರ್ಮಿಕರಿಗೆ ನೀರು ಒದಗಿಸಲು ಆಗದೇ ಕಾರ್ಖಾನೆಗಳ ಪರದಾಟ.. ಕಿರ್ಲೋಸ್ಕರ್, ಕಲ್ಯಾಣಿ ಸೇರಿದಂತೆ ಹತ್ತಾರು ಕಾರ್ಖಾನೆಗಳ ಪರದಾಟ
ಜಲಜೀವನ್ ಮಿಷನ್ ಕಾಮಗಾರಿ ನಡೆಸುವಾಗ ಪೈಪ್ ಲೈನ್ ಒಡೆದು ಕುಡಿಯುವ ನೀರು ಸರಬರಾಜು ಆಗದಿರುವುದರಿಂದ ಗ್ರಾಮದ ಸಮೀಪ ಇರುವ ಹಳ್ಳದ ಕಲುಷಿತ ನೀರನ್ನೇ ಬಸಿದು ಗ್ರಾಮಸ್ಥರು ಬಳಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.