Deepika : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿರುವ ಖುಷಿ ಸ್ವತಃ ತಾವೇ ಈ ಸುದ್ದಿಯನ್ನು ಹಚ್ಚಿಕೊಂಡಿದ್ದು, ಹುಟ್ಟಲಿರುವ ಮಗುವಿನ ಕುರಿತು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು ತಮ್ಮ 28 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಅವರ ಬರ್ತಡೇ ದಿನ " ದಿ ಗರ್ಲ್ ಫ್ರೆಂಡ್ " ಹಾಗೂ "ಪುಷ್ಪ 2" ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಇಂದು ಅಪ್ಪು ಅವರ 50ನೇ ಜನ್ಮ ದಿನ, ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಕುರಿತು ತಮ್ಮ ಪ್ರೀತಿ ವ್ಯಕ್ತಪಡಿಸಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಭಿಮಾನಿಗಳಿಂದ ತೊಡಗಿ ಸೆಲೆಬ್ರಿಟಿಗಳ ತನಕ ಎಲ್ಲರೂ ಶುಭಶಾಯ ಕೋರಿ ಪೋಸ್ಟ್ ಹಾಕುತ್ತಿದ್ದಾರೆ.
Ritika Singh : ಹಿಂದಿ , ತೆಲುಗು ಮತ್ತು ಮಲಯಾಳಂ ಚಿತ್ರಗಳ ಜೊತೆಗೆ ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುವ ನಟಿ ತರಿತಿಕಾ ಸಿಂಗ್. 2009 ರ ಏಷ್ಯನ್ ಇಂಡೋರ್ ಗೇಮ್ಸ್ನಲ್ಲಿ ಭಾರತಕ್ಕಾಗಿ ಸ್ಪರ್ಧಿಸಿದ ನಂತರ ಮತ್ತು ಸೂಪರ್ ಫೈಟ್ ಲೀಗ್ನಲ್ಲಿ ಭಾಗವಹಿಸಿ ನಂತರ, ಸುಧಾ ಕೊಂಗರ ಪ್ರಸಾದ್ ಅವರ ತಮಿಳು ಚಲನಚಿತ್ರ ದ್ವಿಭಾಷಾ ಚಿತ್ರ ಇರುಧಿ ಸುಟ್ರು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
Aishwarya Lekshmi : ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುವ ಭಾರತೀಯ ನಟಿ . ಅವರು ಒಂದು ಫಿಲ್ಮ್ಫೇರ್ ಪ್ರಶಸ್ತಿ ಸೌತ್ , ಒಂದು ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿ ಮತ್ತು ಮೂರು SIIMA ಪ್ರಶಸ್ತಿಗಳನ್ನು ಗೆದ್ದಿದ್ದಾರೆ . 2017 ರ ಮಲಯಾಳಂ ಚಲನಚಿತ್ರ ನಂಜಂಡುಕಲುಡೆ ನಟ್ಟಿಲ್ ಒರಿದವೇಲಾ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು . ಲಕ್ಷ್ಮಿ ಆಕ್ಷನ್ (2019) ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು .
ನಟ ಡಾಲಿ ಧನಂಜಯ್ ನೋಡಲು ಮುಗಿಬಿದ್ದ ಅಭಿಮಾನಿಗಳು
ಚಿತ್ರದುರ್ಗದ ಸಾಣೇಹಳ್ಳಿಗೆ ಭೇಟಿ ನೀಡಿದ್ದ ನಟ ಧನಂಜಯ್
ಹೂ ಮಳೆ ಸುರಿಸಿದ ಅಭಿಮಾನಿಗಳಿಗೆ ಡಾಲಿ ಮುತ್ತಿನ ಮಳೆ
ಸಾಣೇಹಳ್ಳಿಯಲ್ಲಿ ನಟನಿಗೆ ಹೂ ಮಳೆ ಸುರಿಸಿದ ಅಭಿಮಾನಿಗಳು
Garadi : ಬಹುನಿರೀಕ್ಷಿತ ಯೋಗರಾಜ್ ಭಟ್ ನಿರ್ದೇಶನದ ʼಗರಡಿ' ಚಿತ್ರ ಇದೇ ನವೆಂಬರ್ 10 ರಂದು ಬಿಡುಗಡೆಗೆ ಸಿದ್ಧವಾಗಿದ್ದು, ನಿನ್ನೆಯಷ್ಟೇ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದೆ.
Kajol liplock : ಇಷ್ಟು ದಿನ ಸಿನಿಮಾಗಳಲ್ಲಿ ಹಸಿ ಬಿಸಿ ಪಾತ್ರ ಮಾಡದ ಬಾಲಿವುಡ್ ನಟಿ ಕಾಜೋಲ್ ಇದೀಗ ತಮ್ಮ ನಿಯಮವನ್ನು ಮುರಿದಿದ್ದಾರೆ. 48 ವರ್ಷ ವಯಸ್ಸಿನ ನಟಿ ಓಟಿಟಿ ಸಿರೀಸ್ನಲ್ಲಿ ಸಖತ್ ಹಾಟ್ ದೃಶ್ಯಗಳಲ್ಲಿ ಕಾಣಿಸಿದ್ದಾರೆ. ಇತ್ತೀಚಿನ ವೆಬ್ ಸಿರೀಸ್ 'ದಿ ಟ್ರಯಲ್'ನಲ್ಲಿ ಕಾಜೋಲ್ ಕಿಸ್ ದೃಶ್ಯಗಳು ಬೆಚ್ಚಿ ಬೀಳಿಸುವಂತಿವೆ.
ಇಂದಿನಿಂದ 3 ದಿನಗಳ ಕಾಲ ವಿಧಾನಸೌಧದಲ್ಲಿ ಅಧಿವೇಶನ. ಸಿಎಂ ಸಿದ್ದರಾಮಯ್ಯ ಭೇಟಿಗೆ ಬರುತ್ತಿರುವ ಅಭಿಮಾನಿಗಳು. ತಮ್ಮ ನಿವಾಸದಲ್ಲಿರುವ ನೂತನ ಸಿಎಂ ಸಿದ್ದರಾಮಯ್ಯ ಭೇಟಿ ಮಾಡುತ್ತಿರುವ ಫ್ಯಾನ್ಸ್. 11 ಗಂಟೆಗೆ ವಿಧಾನಸೌಧಕ್ಕೆ ತೆರಳಲಿರುವ ಸಿದ್ದರಾಮಯ್ಯ. ಇಂದು 11 ಗಂಟೆಗೆ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನ.
ಇಂದು ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಸಿದ್ಧು ಅಭಿಮಾನಿಗಳು. ಶಿವಾನಂದ ವೃತ್ತದ ಸಿದ್ದು ಸರ್ಕಾರಿ ನಿವಾಸಕ್ಕೆ ಆಗಮನ.
Sidharth malhotra wedding: ಶೇರ್ ಷಾ ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ಕದ್ದಿದ್ದ ಬಾಲಿವುಡ್ ಟಾಪ್ ಜೋಡಿ ಇಂದು ಹಸೆಮಣೆ ಎರೋಕೆ ಸಜ್ಜಾಗಿದೆ.
ಹೌದು ಬಾಲಿವುಡ್ ನಲ್ಲಿ ಲವ್ ಬ್ರೇಕಪ್ ಕಾಮನ್ ಅಂತಾ ಹೇಳಲಾಗ್ತಿತ್ತು.
ವಿಷ್ಣು ಸ್ಮಾರಕ ಕಾಟಚಾರಕ್ಕೆ ಉದ್ಘಾಟನೆ ಆಯ್ತಾ..?. ರಾತ್ರೋರಾತ್ರಿ ಸ್ಮಾರಕದ ಬಳಿ ಅಭಿಮಾನಿಗಳ ಪ್ರೊಟೆಸ್ಟ್. ಮೈಸೂರಿನ ಹಾಲಾಳು ಗ್ರಾಮದಲ್ಲಿ ರಾತ್ರಿ ಪ್ರತಿಭಟನೆ. ವಿಷ್ಣುವರ್ಧನ್ ಅವರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಕಿಡಿ.
ನಟ ದರ್ಶನ್ ಮೇಲೆ ಚಪ್ಪಲಿ ಎಸೆತ ಘಟನೆ ಖಂಡನೀಯ ಎಂದ ಕರವೇ ಅಧ್ಯಕ್ಷ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ನಾವೆಲ್ಲ ನಟ ಅಪ್ಪು ಅವರ ಆದರ್ಶ ಪಾಲಿಸಬೇಕು. ಅಭಿಮಾನಿಗಳು ಈ ರೀತಿ ನಡೆದುಕೊಳ್ಳೋದು ಸರಿಯಲ್ಲ ಎಂದಿದ್ದಾರೆ.
ಶ್ರೀನಿವಾಸ ಚಿತ್ರಮಂದಿರದಲ್ಲಿ ಅಪ್ಪು ಪುತ್ಥಳಿ ಅನಾವರಣ. ಬೆಂಗಳೂರಿನ ಗೌಡನಪಾಳ್ಯ ಶ್ರೀನಿವಾಸ ಚಿತ್ರಮಂದಿರ. ಚಿತ್ರಮಂದಿರಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್. ಫ್ಯಾನ್ಸ್ ಮನವಿ ಮೇರೆಗೆ ಶ್ರೀನಿವಾಸ ಥಿಯೇಟರ್ಗೆ ಬಂದ ಅಶ್ವಿನಿ ಪುನೀತ್ ರಾಜ್ ಕುಮಾರ್.
ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಿಂದ ರೋಹಿತ್ ಶರ್ಮಾ ಅವರ ವೀಡಿಯೊವನ್ನು ಹಂಚಿಕೊಂಡಿದೆ. ಅದರಲ್ಲಿ ಅವರು ಸ್ಕೇಟಿಂಗ್ ಸ್ಕೂಟರ್ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ಇದರೊಂದಿಗೆ ಬಿಸಿಸಿಐ, 'ಅಭ್ಯಾಸದ ನಂತರ ರೋಹಿತ್ ಶರ್ಮಾ ಅವರ ಶೈಲಿಯಲ್ಲಿ ಸ್ವಿಂಗ್ ಮಾಡುತ್ತಿರುವುದು ಕಂಡುಬಂದಿದೆ' ಎಂದು ಬರೆದುಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.