ವೃಷದಲ್ಲಿ ರಾಜಯೋಗ: ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಬುಧ ಗ್ರಹವು ಮೇ 31ರಂದು ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಅದೇ ರೀತಿ ಮೇ 14ರಂದು ಗ್ರಹಗಳ ರಾಜನಾದ ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸಿದನು. ಬುಧ ಸಂಕ್ರಮಣದ ನಂತರ ವೃಷಭ ರಾಶಿಯಲ್ಲಿ ಬುಧ ಸೂರ್ಯ ಸಂಯೋಗ ಆಗುವುದರಿಂದ ಬುಧಾದಿತ್ಯ ರಾಜಯೋಗ ಉಂಟಾಗುತ್ತದೆ.
Astrology Tips for money: ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಅದರ ಹತ್ತಿರ ಪ್ರತಿದಿನ ತುಪ್ಪ ದೀಪವನ್ನು ಬೆಳಗಿಸಿ. ತಾಯಿ ಲಕ್ಷ್ಮಿದೇವಿಯು ನಿಮಗೆ ಸಮೃದ್ಧಿಯನ್ನು ದಯಪಾಲಿಸುತ್ತಾಳೆ. ಸಂಪತ್ತಿನ ದೇವತೆಯ ಅನುಗ್ರಹ ಪಡೆಯಲು ದಾನ ಮಾಡಿ.
ಶಶ ರಾಜ್ಯಯೋಗದ ಪರಿಣಾಮ: ಶನಿಯು 29 ಮಾರ್ಚ್ 2025ರವರೆಗೆ ಕುಂಭ ರಾಶಿಯಲ್ಲಿರಲಿದೆ. ಶನಿಯು ತನ್ನ ಸ್ವಂತ ರಾಶಿಗಳಾದ ಮಕರ, ಕುಂಭ, ತುಲಾ ಅಥವಾ ಅದರ ಉಚ್ಛ ರಾಶಿಯಲ್ಲಿದ್ದು, ಜಾತಕದ ಕೇಂದ್ರ ಮನೆಯಲ್ಲಿ ಸ್ಥಿತಗೊಂಡಾಗ ಶಶ ರಾಜ್ಯಯೋಗವು ರೂಪುಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಯೋಗವು ಯಾವ ರಾಶಿಹ್ನೆಗಳಿಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯಿರಿ.
ಹಿಂದೂ ಹೊಸ ವರ್ಷ 2024 ರಾಶಿಫಲ: ವಿಕ್ರಮ ಸಂವತ್ಸರ 2081 ಪ್ರಾರಂಭವಾಗಿದೆ. ಈ ಹೊಸ ವರ್ಷವು ಹಲವು ರಾಶಿಗಳಿಗೆ ಭರ್ಜರಿ ಲಾಭ ತಂದುಕೊಡಲಿದೆ. ಈ ಸಂವತ್ಸರವು ರಾಜ ಮಂಗಳ ಮತ್ತು ಮಂತ್ರಿ ಶನಿಯ ಪ್ರಭಾವದಿಂದ ಕೂಡಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವರ್ಷವು 3 ರಾಶಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
Money Astro Tips: ಕೆಲವರು ಮಾಟ-ಮಂತ್ರದ ಸಂದರ್ಭದಲ್ಲಿ ನಿಂಬೆಹಣ್ಣು, ಅರಿಷಿನ-ಕುಂಕುಮ ಇನ್ನಿತರ ವಸ್ತುಗಳ ಜೊತೆಗೆ ನಾಣ್ಯ ಮತ್ತು ನೋಟುಗಳನ್ನು ಇಟ್ಟಿರುತ್ತಾರೆ. ಇವುಗಳನ್ನು ಯಾವುದೇ ಕಾರಣಕ್ಕೂ ಮನೆಗೆ ತರಬಾರದು.
ಮೀನ ರಾಶಿಯಲ್ಲಿ ರಾಹು-ಬುಧ ಸಂಯೋಗ: ಮಾರ್ಚ್ 7ರಂದು ಗ್ರಹಗಳ ರಾಜಕುಮಾರ ಬುಧ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ರಾಹು ಈಗಾಗಲೇ ಮೀನ ರಾಶಿಯಲ್ಲಿದೆ. ಇದರಿಂದಾಗಿ ಈಗ ಬುಧ ಮತ್ತು ರಾಹು ಸಂಯೋಗವಾಗಿದೆ. ಈ ಒಕ್ಕೂಟವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Hindu Temple Puja Rules: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಭಕ್ತರು ದೇವಾಲಯಕ್ಕೆ ಪೂಜೆಗೆ ಹೋಗುವ ಮೊದಲು ಸ್ನಾನ ಮಾಡಬೇಕು. ಅಲ್ಲದೆ ದೇವಸ್ಥಾನದಲ್ಲಿ ಕೊಳಕು ಬಟ್ಟೆಗಳನ್ನು ಧರಿಸಿ ಪೂಜೆ ಮಾಡಬಾರದು ಮತ್ತು ಮಲವಿಸರ್ಜನೆಯ ನಂತರ ದೇವಾಲಯವನ್ನು ಪ್ರವೇಶಿಸಬಾರದು ಎಂಬುದನ್ನು ನೆನಪಿನಲ್ಲಿಡಬೇಕು.
Richest Zodiac Signs: ಜ್ಯೋತಿಷ್ಯವು ಅದೃಷ್ಟವಂತ ರಾಶಿಗಳ ಬಗ್ಗೆ ಉಲ್ಲೇಖಿಸಿದೆ. ಇದರಲ್ಲಿ ಜನಿಸಿದ ಮಕ್ಕಳು ಭವಿಷ್ಯದಲ್ಲಿ ಶ್ರೀಮಂತರಾಗುತ್ತಾರೆ. ಎಲಾನ್ ಮಸ್ಕ್ನಿಂದ ಹಿಡಿದು ಅಂಬಾನಿಯವರೆಗೆ ಇವುಗಳಲ್ಲಿ ನಿಮ್ಮ ರಾಶಿ ಕೂಡ ಸೇರಿದೆಯೇ ಎಂದು ತಿಳಿಯಿರಿ.
How to attract money: ಹಲವಾರು ಪ್ರಯತ್ನಗಳ ಹೊರತಾಗಿಯೂ ಅನೇಕರಿಗೆ ಯಶಸ್ಸು ಸಿಗುವುದಿಲ್ಲ. ಅಂತಿಮ ಹಂತದಲ್ಲಿ ಅದೃಷ್ಟವು ಕೈಕೊಟ್ಟು ನಿರಾಸೆ ಮೂಡಿಸುತ್ತದೆ. ಹೀಗಾಗಿ ಬಹುತೇಕರು ಏನು ಮಾಡಬೇಕೆಂದು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ. ಈ ಹಣದ ವಾಸ್ತು ಸಲಹೆಗಳನ್ನು ಪಾಲಿಸಿ ಆರ್ಥಿಕ ಪ್ರಗತಿ ಸಾಧಿಸಿರಿ.
Makar Sankranti 2024: ವಾಸ್ತುಶಾಸ್ತ್ರದ ಪ್ರಕಾರ, ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಅನುಸರಿಸಿದರೆ, ವ್ಯಕ್ತಿಯು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ. ಈ ನಿಯಮಗಳನ್ನು ಪೂರೈಸಲು ಕೆಲವು ವಿಶೇಷ ನಿಯಮಗಳಿವೆ, ಅವುಗಳು ತಿಳಿದುಕೊಳ್ಳುವುದು ಬಹಳ ಮುಖ್ಯ. ಮಕರ ಸಂಕ್ರಾಂತಿಯ ಕೆಲವು ವಿಶೇಷ ಪರಿಹಾರಗಳ ಬಗ್ಗೆ ತಿಳಿಯೋಣ.
Astrology Tips for Financial Problems: ಭಗವಂತ ಕುಬೇರ ದೇವರುಗಳ ನಿಧಿ. ಈ ದೇವರು ಸಂಪತ್ತು, ಸಮೃದ್ಧಿ ಮತ್ತು ವಸ್ತು ಸಮೃದ್ಧಿಯನ್ನು ಕಲ್ಪಿಸುತ್ತದೆ. ಆರ್ಥಿಕ ಯಶಸ್ಸು ಮತ್ತು ಸ್ಥಿರತೆಗಾಗಿ ಭಕ್ತರು ಕುಬೇರನ ಆಶೀರ್ವಾದವನ್ನು ಬಯಸುತ್ತಾರೆ. ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಪ್ರತಿದಿನವೂ ಕುಬೇರನ ಆರಾಧನೆ ಮಾಡುವುದನ್ನು ರೂಢಿಸಿಕೊಳ್ಳಬೇಕು.
Money Attraction Plant: ಅಲೋವೆರಾ ಸಸ್ಯವು ಹೆಚ್ಚಿನ ಮನೆಗಳಲ್ಲಿ ಕಂಡುಬರುತ್ತದೆ. ಸೌಂದರ್ಯದ ಜೊತೆಗೆ ಇದು ಅನೇಕ ವಿಧಗಳಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ಅದೃಷ್ಟ ನಿಮಗೆ ಒಲಿಯುತ್ತದೆ.
Credit Card Alert: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇದರೊಂದಿಗೆ ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ವಂಚನೆಗಳು ಕೂಡ ಹೆಚ್ಚು ಮುನ್ನಲೆಗೆ ಬರುತ್ತಿವೆ.
Astro Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಕಣ್ಣಿಗೆ ಬೀಳುವ ಕೆಲವು ಚಿಹ್ನೆಗಳು ಶೀಘ್ರದಲ್ಲೇ ಆ ಮನೆಗೆ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಪ್ರವೇಶದ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ.
Deepavali 2023: ದೇಶದಾದ್ಯಂತ ದೀಪಾವಳಿಯನ್ನು ನವೆಂಬರ್ 12ರಂದು ಆಚರಿಸಲಾಗುತ್ತದೆ. ದೀಪಾವಳಿಯ ಮೊದಲು ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಏಕೆಂದರೆ ತಾಯಿ ಲಕ್ಷ್ಮಿದೇವಿಯು ಶುದ್ಧವಾಗಿರುವ ಮನೆಯನ್ನು ಇಷ್ಟಪಡುತ್ತಾಳೆ. ಹೀಗಾಗಿ ತಾಯಿಯ ಆಶೀರ್ವಾದ ಬೇಕಾದ್ರೆ ನೀವು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.
Diwali Gift Ideas 2023: ದೀಪಾವಳಿಗೆ ಚಿನ್ನದ ಆಭರಣಗಳ ಬದಲಿಗೆ, ನೀವು ಸಾರ್ವಭೌಮ ಚಿನ್ನದ ಬಾಂಡ್ಗಳನ್ನು ಸಹ ಖರೀದಿಸಬಹುದು. ಈ ಬಾಂಡ್ಗಳನ್ನು ಆರ್ಬಿಐ ನೀಡುತ್ತದೆ. ಸರ್ಕಾರವು ಮಾರಾಟ ಮಾಡುವ ಚಿನ್ನದ ಬಾಂಡ್ಗಳನ್ನು ನೀವು ರಿಯಾಯಿತಿಯಲ್ಲಿ ಖರೀದಿಸಬಹುದು.
Chandra Grahan donations: ಚಂದ್ರಗ್ರಹಣದ ನಂತರ ಹಾಲು ದಾನ ಮಾಡುವುದರಿಂದ ತಾಯಿ ಲಕ್ಷ್ಮಿದೇವಿ ಪ್ರಸನ್ನಳಾಗುತ್ತಾಳೆ. ಹಾಲಿಗೂ ಚಂದ್ರನಿಗೂ ಸಂಬಂಧವಿದೆ. ಚಂದ್ರಗ್ರಹಣದ ನಂತರ ಹಾಲು ದಾನ ಮಾಡುವುದರಿಂದ ಜಾತಕದಲ್ಲಿ ಚಂದ್ರನು ಬಲಗೊಳ್ಳುತ್ತಾನೆ. ಸಂಪತ್ತು, ಕೀರ್ತಿ ಮತ್ತು ಮಾನಸಿಕ ಶಾಂತಿಯು ನಿಮಗೆ ಸಿಗುತ್ತದೆ.
Credit Card: ನಮ್ಮಲ್ಲಿ ಹಲವರು ಜನರು ಶಾಪಿಂಗ್ ಮಾಡಲು ಕ್ರೆಡಿಟ್ ಕಾರ್ಡ್ಗಳನ್ನು ಬಳಸುತ್ತಾರೆ. ಆದರೆ, ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದಿದ್ದರೆ ಅದರ ಸಾಲದ ಹೊರೆ ಹೆಚ್ಚಾಗಬಹುದು. ಇದನ್ನು ತಪ್ಪಿಸಲು ಕೆಲವು ಮಾರ್ಗಗಳನ್ನು ಅನುಸರಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
Friday Remedies: ಶುಕ್ರವಾರ ಸಂಪತ್ತಿನ ದೇವತೆ ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ, ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು ಎಂಬ ನಂಬಿಕೆಯಿದೆ. ಇಂದು ಯಾವ ಕೆಲಸ ಮಾಡುವುದರಿಂದ ಶುಭ ಎಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.