ಕಾವೇರಿ ನದಿ ನೀರು.. ಮಹದಾಯಿ ಜಲ ವಿವಾದ ವಿಚಾರ - ಸರ್ವ ಪಕ್ಷ ಸಭೆ

  • Zee Media Bureau
  • Aug 22, 2023, 01:53 PM IST

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಮಾತುಕತೆ. ಸಭೆಯಲ್ಲಿ ಎಲ್ಲಾ ಪಕ್ಷದ ಮುಖಂಡರು, ನಾಯಕರು ಭಾಗಿ. ರಾಜಕೀಯ ನಾಯಕ ಅಭಿಪ್ರಾಯ ಸಂಗ್ರಹ ಮಾಡಲು ತೀರ್ಮಾನ.

Trending News