ಬಾಳೆದಿಂಡಿನಿಂದ ಸಕ್ಕರೆ ಖಾಯಿಲೆ ಮಾಯ!

  • Zee Media Bureau
  • Jun 6, 2022, 05:36 PM IST

ಮಧುಮೇಹ ಅಥವಾ ಸಕ್ಕರೆ ಖಾಯಿಲೆ ಎಂಬುದು ವೇಗವಾಗಿ ಬೆಳೆಯುತ್ತಿರುವ ಖಾಯಿಲೆ. ಇದಕ್ಕೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ. ಆದರೆ, ಆಹಾರಗಳ ಮೂಲ ಬ್ಲಡ್ ಶುಗರ್ ಲೆವೆಲೆ ಹೆಚ್ಚಾಗದಂತೆ ನಿಗಾ ವಹಿಸಬಹುದು.

Trending News