ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ತಕ್ಕೆಗೆ ಬರುವ ವಿಶ್ವಾಸವಿದೆ- ಡಾ.ಮಂಜುನಾಥ್

  • Zee Media Bureau
  • Mar 21, 2024, 04:31 PM IST

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ತಕ್ಕೆಗೆ ಬರುವ ವಿಶ್ವಾಸವಿದೆ
400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ- ಡಾ.ಮಂಜುನಾಥ್ 
ಮೋದಿ ಆಡಳಿತ ವೈಖರಿ ನೋಡಿ ಬಿ‌ಜೆ‌ಪಿ, ಎನ್‌ಡಿಎ ಪರ ಅಲೆ ಇದೆ
ನಮ್ಮೆಲ್ಲರ ಆಶಯ ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗುವುದು
ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಹೇಳಿಕೆ

Trending News