ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಇಂದು ಬಿಜೆಪಿ ಬೃಹತ್ ಪ್ರತಿಭಟನೆ

30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರೊಟೆಸ್ಟ್‌ B.S ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರತಿಭಟನೆ ಚುನಾವಣೆ ಹೊಸ್ತಲಿನಲ್ಲಿ ಮತ ಪಡೆಯಲು ಗ್ಯಾರಂಟಿಗೆ ಕಂಡಿಷನ್‌ ಇರಲಿಲ್ಲ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರೆಂಟಿ ಜಾರಿಗೆ ಕಂಡೀಷನ್‌ ಹಾಕುತ್ತಿದೆ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ಯೋಜನೆ ಜಾರಿ ಮಾಡ್ತೀವಿ ಅಂದಿದ್ರು 5 ಯೋಜನೆ ಜಾರಿಗೆ ಯಾವುದೇ ಕಂಡೀಷನ್‌ ಹಾಕಬಾರ್ದು ಅಂತ ಪ್ರೊಟೆಸ್ಟ್‌ ಅನ್ನಭಾಗ್ಯ, ಗೃಹಲಕ್ಷ್ಮಿ, ಸ್ತ್ರೀ ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆ 5 ಯೋಜನೆ ಜಾರಿಗೆ ಯಾವುದೇ ಕಂಡೀಷನ್‌ ಹಾಕಬಾರ್ದು ಅಂತ ಪ್ರೊಟೆಸ್ಟ್‌ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಬೀದಿಗೀಳಿದು ಹೋರಾಟಕ್ಕೆ BJP ನಿರ್ಧಾರ ಒಂದು ಕಡೆ ವಿಧಾನಸೌಧದಲ್ಲಿ ನಿನ್ನೆಯಿಂದ ಆರಂಭವಾಗಿರುವ ಜಂಟಿ ಅಧಿವೇಶನ. ಅಧಿವೇಶನದಲ್ಲಿ ಜನಪ್ರತಿನಿಧಿಗಳು ಹೋರಾಟ, ಫ್ರೀಡಂಪಾರ್ಕ್‌ನಲ್ಲಿ BJP ನಾಯಕರ ಹೋರಾಟ

  • Zee Media Bureau
  • Jul 4, 2023, 08:43 AM IST

ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಇಂದು ಬಿಜೆಪಿ ಬೃಹತ್ ಪ್ರತಿಭಟನೆ ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರೊಟೆಸ್ಟ್‌ B.S ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರತಿಭಟನೆ ಚುನಾವಣೆ ಹೊಸ್ತಲಿನಲ್ಲಿ ಮತ ಪಡೆಯಲು ಗ್ಯಾರಂಟಿಗೆ ಕಂಡಿಷನ್‌ ಇರಲಿಲ್ಲ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರೆಂಟಿ ಜಾರಿಗೆ ಕಂಡೀಷನ್‌ ಹಾಕುತ್ತಿದೆ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ಯೋಜನೆ ಜಾರಿ ಮಾಡ್ತೀವಿ ಅಂದಿದ್ರು 5 ಯೋಜನೆ ಜಾರಿಗೆ ಯಾವುದೇ ಕಂಡೀಷನ್‌ ಹಾಕಬಾರ್ದು ಅಂತ ಪ್ರೊಟೆಸ್ಟ್‌ ಅನ್ನಭಾಗ್ಯ, ಗೃಹಲಕ್ಷ್ಮಿ, ಸ್ತ್ರೀ ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆ 5 ಯೋಜನೆ ಜಾರಿಗೆ ಯಾವುದೇ ಕಂಡೀಷನ್‌ ಹಾಕಬಾರ್ದು ಅಂತ ಪ್ರೊಟೆಸ್ಟ್‌ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಬೀದಿಗೀಳಿದು ಹೋರಾಟಕ್ಕೆ BJP ನಿರ್ಧಾರ ಒಂದು ಕಡೆ ವಿಧಾನಸೌಧದಲ್ಲಿ ನಿನ್ನೆಯಿಂದ ಆರಂಭವಾಗಿರುವ ಜಂಟಿ ಅಧಿವೇಶನ. ಅಧಿವೇಶನದಲ್ಲಿ ಜನಪ್ರತಿನಿಧಿಗಳು ಹೋರಾಟ, ಫ್ರೀಡಂಪಾರ್ಕ್‌ನಲ್ಲಿ BJP ನಾಯಕರ ಹೋರಾಟ

Trending News