ಕಾಂಗ್ರೆಸ್ ಸ್ಥಳೀಯ ನಾಯಕರ ನಡುವೆ ಅಸಮಾಧಾನ: ಇಂದು ಸುರ್ಜೇವಾಲಾ ನೇತೃತ್ವದಲ್ಲಿ ಮೀಟಿಂಗ್

  • Zee Media Bureau
  • Mar 22, 2024, 07:03 PM IST

ಕೈ ನಾಯಕರಲ್ಲಿ ಅಸಮಾಧಾನ ಸ್ಫೋಟ- ಇಂದು ಸುರ್ಜೇವಾಲಾ ನೇತೃತ್ವದಲ್ಲಿ ಮೀಟಿಂಗ್‌- ಬಂಡಾಯ ನಾಯಕರ ಮನವೊಲಿಕೆ ಸಾಧ್ಯತೆ
ಸ್ಥಳೀಯ ನಾಯಕರ ನಡುವೆ ಘರ್ಷಣೆ ಹಿನ್ನೆಲೆ 
ರಾಜ್ಯದ ಇನ್ನೂ 4 ಕ್ಷೇತ್ರಗಳ ಟಿಕೆಟ್ ಪೆಂಡಿಂಗ್ 
ಇಂದು ಸುರ್ಜೇವಾಲಾ ನೇತೃತ್ವದಲ್ಲಿ ಮೀಟಿಂಗ್‌ 
ಸಭೆಯಲ್ಲಿ ಅಸಮಾಧಾನಿತರ ಮನವೊಲಿಕೆ ಸಾಧ್ಯತೆ
ನಂತರ ನಾಲ್ಕು ಕ್ಷೇತ್ರಗಳ ಟಿಕೆಟ್ ಘೋಷಣೆ

Trending News