ತುಮಕೂರಿನಲ್ಲಿ ಸಂಸದ D.K.ಸುರೇಶ್ ಹೇಳಿಕೆ

  • Zee Media Bureau
  • Jun 8, 2023, 11:10 PM IST

ನನಗೆ ರಾಜಕಾರಣ ಬೇಕೋ ಬೇಡ್ವೊ ಅನ್ನಿಸಿಬಿಟ್ಟಿದೆ ಎಂದು ಕುಣಿಗಲ್ ತಾಲೂಕಿನ ಗಿರಿಗೌಡನ ಪಾಳ್ಯದಲ್ಲಿ ನಡೆದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಡಿ.ಕೆ. ಸುರೇಶ್ ಮನದ ಮಾತುಗಳನ್ನು ಹೊರಬಿಟ್ಟಿದ್ದಾರೆ.

Trending News