ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಲ್ಲದೆ ನೆಲಕಚ್ಚಿದ ಬೆಳೆ

  • Zee Media Bureau
  • Aug 28, 2023, 10:00 AM IST

ಜಲಾಶಯಗಳು ಖಾಲಿ.. ಖಾಲಿ.. ನೀರಿನ ಮಟ್ಟ ಇಳಿಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಲ್ಲದೆ ನೆಲ ಕಚ್ಚಿದ ಬೆಳೆ ಬೀದರ್‌ನಿಂದ ಚಾಮರಾಜನಗರದವರೆಗೂ ಬರದಛಾಯೆ.! ಬರಿದಾಗಿವೆ ಜಲಾಶಯಗಳು.. ಕೇಳೋರಿಲ್ಲ ಜನರ ಗೋಳು ಕುಡಿಯಲು ನೀರಿಲ್ಲದೆ.. ಮೇವಿಲ್ಲದೆ ಜಾನುವಾರಗಳಿಗೆ ಸಂಕಷ್ಟ

Trending News