ಅಂದು ನಾನು ಅಕ್ಕಿರೊಟ್ಟಿ ಮಾತ್ರ! ಉಲ್ಟಾ ಹೊಡೆದ್ರಾ ಸಿದ್ದರಾಮಯ್ಯ?

  • Zee Media Bureau
  • Aug 24, 2022, 06:20 PM IST

ಕೊಡಗು ಪ್ರವಾಸದ ಸಂದರ್ಭದಲ್ಲಿ ಮಾಂಸಾಹಾರ ಸೇವನೆ ಹೇಳಿಕೆ ನೀಡಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಉಲ್ಟಾ ಹೊಡೆದಿದ್ದಾರೆ. ವಾಸ್ತವದಲ್ಲಿ ನಾನು ಅಂದು ಮಾಂಸಾಹಾರ ಸೇವಿಸಿರಲಿಲ್ಲ. ಅಂದು ನಾನು ಅಕ್ಕಿರೊಟ್ಟಿ ಮಾತ್ರ ತಿಂದಿದ್ದು ಅಂತೇಳಿ ವಿವಾದಕ್ಕೆ ಇತಿಶ್ರೀ ಹಾಡೋ ಯತ್ನ ಮಾಡಿದ್ದಾರೆ.

Trending News