ಇಂದಿನಿಂದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ

  • Zee Media Bureau
  • Jul 17, 2023, 08:35 PM IST

ಇಂದಿನ ಸಭೆಗೆ ಗೈರಾಗಲಿರೋ ಎನ್ ಸಿ ಪಿ ನಾಯಕ ಶರದ್ ಪವರ್ ಮಹಾರಾಷ್ಟ್ರದಲ್ಲಿ ಇಂದಿನಿಂದ ಮುಂಗಾರು ಅಧಿವೇಶನ ಹಿನ್ನಲೆ ಇಂದು ತಮ್ಮ ಪಕ್ಷದ ನಾಯಕರ ಸಭೆ ಕರೆದಿರೋ ಶರದ್ ಪವಾರ್ ಅಜೀತ್ ಪವರ್ ಪಕ್ಷದಿಂದ ದೂರ ಸರಿದ ನಂತರ ಮೊದಲ ಅಧಿವೇಶನ ಹಿನ್ನಲೆ ವಿಪಕ್ಷ ಸ್ಥಾನ ಎನ್ ಸಿ ಪಿಯಲ್ಲೆ ಉಳಿಸಿಕೊಳಲು ತಂತ್ರ ಈ ಹಿನ್ನಲೆ ಸಭೆಗೆ ಶರದ್ ಪವರ್ ಗೈರಾಗುವ ಸಾದ್ಯತೆ

Trending News