ಸಿದ್ದರಾಮಯ್ಯಗೆ ಪ್ರಭು ಚವ್ಹಾಣ್ ಸವಾಲ್

  • Zee Media Bureau
  • Feb 27, 2023, 03:27 PM IST

ಕಾಂಗ್ರೆಸ್‌ನ ಸುಳ್ಳಿನ ಸರದಾರ ಅಂದ್ರೆ ಸಿದ್ದರಾಮಯ್ಯ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಪ್ರಭು ಚವ್ಹಾಣ್ ವಾಗ್ದಾಳಿ ನಡೆಸಿದ್ದಾರೆ.. ಸಿದ್ದರಾಮಯ್ಯಗೆ ಕಣ್ಣು ಕಾಣಲ್ಲ.. ಕಿವಿಯೂ ಕೇಳಲ್ಲ. ಯಾರೋ ಕಿವಿಯಲ್ಲಿ ಹೇಳಿದ ಮಾತು ಕೇಳಿ ಹೇಳುತ್ತಾರೆ. ನನ್ನ ಬಗ್ಗೆ 40% ಕಮಿಷನ್ ಸತ್ಯ ಬಯಲು ಮಾಡಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.. 

Trending News