ದತ್ತಜಯಂತಿ ಆಚರಣೆ: ಕುಣಿದು ಕುಪ್ಪಳಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

  • Zee Media Bureau
  • Dec 24, 2023, 01:31 PM IST

ವಿ‌ಎಚ್‌ಪಿ, ಭಜರಂಗದಳ ನೇತೃತ್ವದಲ್ಲಿ ದತ್ತಜಯಂತಿ ಹಿನ್ನೆಲೆ
ಚಿಕ್ಕಮಗಳೂರು ಆಲ್ದೂರು ಪಟ್ಟಣದಲ್ಲಿ ನಡೆದ ಯಾತ್ರೆ
ಯಾತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಕೇಂದ್ರ ಸಚಿವೆ ಶೋಭಾ
ಭಜರಂಗದಳದ ಧ್ವಜ ಹಿಡಿದು ಡ್ಯಾನ್ಸ್ ಮಾಡಿದ ಕರಂದ್ಲಾಜೆ
ಸಾವಿರಾರು ಹಿಂದೂ ಕಾರ್ಯಕರ್ತರು, ದತ್ತಮಾಲಾಧಾರಿಗಳು ಭಾಗಿ

Trending News