ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.

COMMERCIAL BREAK
SCROLL TO CONTINUE READING

ಪ್ರಶ್ನೆ 1 - ರಾಮಾಯಣದಲ್ಲಿ ಸುಗ್ರೀವನ ಸಹೋದರನ ಹೆಸರೇನು?
ಉತ್ತರ 1 - ಸುಗ್ರೀವನ ಸಹೋದರನ ಹೆಸರು ಬಲಿ.


ಪ್ರಶ್ನೆ 2 - ಬಲಿಯನ್ನು ವಧೆಯನ್ನು ಮಾಡಿದವರು ಯಾರು ಎಂದು ಹೇಳಬಲ್ಲಿರಾ?
ಉತ್ತರ 2 - ಬಲಿಯನ್ನು ಶ್ರೀರಾಮ ವಧೆ ಮಾಡುತ್ತಾನೆ.


ಪ್ರಶ್ನೆ 3 - ಜಾಂಬವಂತನನ್ನು  ಬೇರೆ ಯಾವ ಹೆಸರುಗಳಿಂದ ಕರೆಯಲಾಗುತ್ತದೆ?
ಉತ್ತರ 3 - ಜಾಂಬವನನ್ನು ರಿಕ್ಷರಾಜ ಎಂದೂ ಕರೆಯುತ್ತಾರೆ.


ಇದನ್ನೂ ಓದಿ-GK Quiz: ಐಸಿಸಿ ಪ್ರಧಾನ ಕಚೇರಿ ಎಲ್ಲಿದೆ ನಿಮಗೆ ಗೊತ್ತಾ?


ಪ್ರಶ್ನೆ 4 - ರಾಮಾಯಣದ ಯಾವ ಕಾಂಡದಲ್ಲಿ ಸುಗ್ರೀವನ ಪಟ್ಟಾಭಿಷೇಕವನ್ನು ಉಲ್ಲೇಖಿಸಲಾಗಿದೆ ಎಂದು ನೀವು ಹೇಳಬಲ್ಲಿರಾ?
ಉತ್ತರ 4 - ಸುಗ್ರೀವನ ಪಟ್ಟಾಭಿಷೇಕವು ರಾಮಾಯಣದ ಕಿಷ್ಕಿಂಧಾ ಕಾಂಡದಲ್ಲಿದೆ.


ಇದನ್ನೂ ಓದಿ-GK Quiz: ಇಡೀ ಬ್ರಹ್ಮಾಂಡದ ಉತ್ಪತ್ತಿ ಯಾವುದರಿಂದಾಯಿತು ನಿಮಗೆ ತಿಳಿದಿದೆಯೇ?


ಪ್ರಶ್ನೆ 5 - ಬಲಿಯೊಂದಿಗಿನ ನೇರಾನೆರ ಯುದ್ಧದಲ್ಲಿ ಯಾರೂ ಏಕೆ ಗೆಲ್ಲಲು ಸಾಧ್ಯವಿರುತ್ತಿರಲಿಲ್ಲ?
ಉತ್ತರ 5 - ವಾಸ್ತವದಲ್ಲಿ, ಬಲಿ ತನ್ನ ವಿರುದ್ಧ ಯಾರೆ ಹೋರಾಟಕ್ಕೆ ಇಳಿದರೆ ಅವರ ಅರ್ಧದಷ್ಟು ಶಕ್ತಿಯು ಬಲಿಗೆ ಹೋಗುತ್ತದೆ ಎಂಬ ವರ ಆತ ಪಡೆದಿರುತ್ತಾನೆ. ಹೀಗಾಗಿ ಬಲಿಯೊಂದಿಗೆ ಯಾರೊಬ್ಬರೂ ನೇರಾ ನೇರ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿರಲಿಲ್ಲ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI