Kannada Bigg Boss 10 Nomination : ಬಿಗ್ ಬಾಸ್ ಕನ್ನಡ 10 ರ ಮೂರನೇ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ನಾಮಿನೇಷನ್ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಮಾಡಲಾಗಿದೆ. ಅಸಮರ್ಥರ ಪೈಕಿ ಪ್ರತಾಪ್, ವರ್ತೂರು, ಸಂತೋಷ್, ಕಾರ್ತಿಕ್ ಹಾಗೂ ತನಿಷಾ ಕುಪ್ಪಂಡ ನಾಮಿನೇಟ್ ಆಗಿದ್ದಾರೆ. ಇನ್ನೂ ಸಮರ್ಥರ ಪೈಕಿ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ನೀತು ವನಜಾಕ್ಷಿ ಹಾಗೂ ಸಿರಿ ನಾಮಿನೇಟ್ ಆಗಿದ್ದಾರೆ.  


COMMERCIAL BREAK
SCROLL TO CONTINUE READING

ನಾಮಿನೇಷನ್‌ ವೇಳೆ ನಮ್ರತಾ ಗೌಡ ಅವರು ಅಸಮರ್ಥರ ಪೈಕಿ ತನಿಷಾ ಕುಪ್ಪಂಡ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಸೂಕ್ತ ಕಾರಣ ನೀಡುವ ವೇಳೆ, ತನಿಷಾ ಬಗ್ಗೆ ಕೊಟ್ಟ ಕಾರಣವೇ ಈಗ ಜಗಳಕ್ಕೆ ಕಾಋಣವಾಗಿದೆ. ಅವರ ಕಡೆಯಿಂದ ಕಂಟಿನ್ಯೂಸ್‌ ಆಗಿ ಡಿಸ್ಬರ್ಬನ್ಸ್‌ ಇರುತ್ತೆ ಎಂದು ನಮ್ರತಾ ಹೇಳಿದ್ದರು. ಈ ಮಾತು ತನಿಷಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ. 


ಇದನ್ನೂ ಓದಿ: ಕನ್ನಡ ಬಿಗ್‌ ಬಾಸ್‌ ಇತಿಹಾಸದಲ್ಲೇ ಇದೇ ಮೊದಲು ಕಾಣಿಸಿಕೊಳ್ತು ಇಂಥದ್ದೊಂದು ಪ್ರಾಬ್ಲಮ್‌!! 


ನಾಮಿನೇಷನ್‌ ಪ್ರಕ್ರಿಯೆ ಮುಗಿದ ಬಳಿಕ ನಮ್ರತಾ ಮತ್ತು ತನಿಷಾ ನಡುವೆ ಇದೇ ವಿಚಾರಕ್ಕೆ ವಾದ ನಡೆದಿದೆ. ಈ ವೇಳೆ ನನ್ನ ವಾಯ್ಸ್‌ ಜೋರಾಗಿಯೇ ಇರೋದು ಎಂದು ತನಿಷಾ ಹೇಳಿದ್ದಾರೆ. ಇದಕ್ಕೆ ನಮ್ರತಾ ನಾನು ಹೇಳಿದ್ದು ಹಾಗಲ್ಲ, ನಿಮ್ಮ ವಾಯ್ಸ್‌ ಡಾಮಿನೇಟಿಂಗ್‌ ಆಗಿತ್ತು ಹೀಗೆ ಇಬ್ಬರ ನಡುವೆ ವಾದ ಮುಂದುವರೆದಿದ್ದು, ಕೊನೆಗೆ ತನಿಷಾ ಅಳಲು ಆರಂಭಿಸಿದ್ದಾರೆ. 


 


Bigg Boss 10: ದೊಡ್ಮನೆಯಲ್ಲಿ ಬಿಗ್‌ ಫೈಟ್‌.. ಮೂರನೇ ದಿನವೇ ಶುರುವಾದ ಜಗಳ, ನೂರು ದಿನ ಸಾಗೋದು ಹೇಗೆ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.