ಬೆಂಗಳೂರು : ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾ ಇಂಡಸ್ಟ್ರಿಯ ದಿಗ್ಗಜ ನಟ. ಅದ್ಭುತ ಕಲಾವಿದ. ಕನ್ನಡ ಇಂಡಸ್ಟ್ರಿಗೆ ಹಲವು ಪ್ರಥಮಗಳನ್ನ ಪರಿಚಯಿಸಿದ ನಟ ಅಂದ್ರೆ ಅದು ಕನಸುಗಾರ ರವಿಚಂದ್ರನ್.  ಜನರಿಗೆ ಸಿನಿಮಾ ಕೊಡಬೇಕು ಅಂದಾಗ ಅದು ತುಂಬಾ ವಿಭಿನ್ನವಾಗಿರಬೇಕು ಅನ್ನೋ ಆಸೆ ಈ ಕನಸುಗಾರನದ್ದು. ಒಂದೇ ರೀತಿಯ ಸಿನಿಮಾಗಳನ್ನ ಜನಕ್ಕೆ ಕೊಡಬಾರದು ಅನ್ನುವ ಯೋಚನೆ ಇಟ್ಟುಕೊಂಡೇ ಸಿನಿಮಾ ಮಾಡುತ್ತಾರೆ. 


COMMERCIAL BREAK
SCROLL TO CONTINUE READING

ರವಿಚಂದ್ರನ್ ಮನದ ಮಾತು : 
ಮಾಡುವ  ಚಿತ್ರ ಡಿಫರೆಂಟ್ ಆಗಿರಬೇಕು ಅಂತ ಏನೆಲ್ಲಾ ಸರ್ಕಸ್ ಮಾಡ್ತಾರೆ ರವಿಚಂದ್ರನ್. ಆದ್ರೆ ಜನ ಮಾತ್ರ ಥೀಯೇಟರ್ ಗೆ ಬಂದು ಸಿನಿಮಾ ನೋಡೋದಿಲ್ಲ ಅನ್ನೋ ನೋವು ಕೂಡಾ ರವಿಮಾಮನಿಗೆ ತುಂಬಾನೇ ಇದೆ. ಸಾಕಷ್ಟು ವೇದಿಕೆಗಳಲ್ಲಿ ಈ ನೋವನ್ನು ಬಿಚ್ಚಿಟ್ಟಿದ್ದಾರೆ ಕೂಡಾ.  .  ನಾನು ಮಕ್ಕಳು ಹೆಂಡ್ತಿ ಮಕ್ಕಳಿಗೆ ಏನು ಮಾಡಿಲ್ಲ. ಬರೀ ಸಿನಿಮಾ ಅಂತ ಎಲ್ಲವನ್ನೂ ಕಳೆದುಕೊಂಡೆ. ಆದ್ರೆ ನನ್ನ ಕುಟುಂಬ ಎಲ್ಲದಕ್ಕೂ ನನಗೆ ಬೆಂಬಲಿಸಿದೆ ಅನ್ನೋದನ್ನ ಹೇಳುತ್ತಲೇ ರವಿಚಂದ್ರನ್  ಹೇಳುತ್ತಲೇ ಇರುತ್ತಾರೆ. 


ಇದನ್ನೂ ಓದಿ Ragini Dwivedis: ರಾಗಿಣಿ ಹೊಸ ಫೋಟೋಶೂಟ್, ಯಾರವ್ವ ಇವಳು ಚೆಲುವೆ ಚೆಲುವೆ ನನ್ನಾ ಕಣ್ಣೇ ಬಿತ್ತು ಎಂದ ಫ್ಯಾನ್ಸ್!


 


ಜೀ ಕನ್ನಡ ನ್ಯೂಸ್ ಜೊತೆ ಮಾತನಾಡೋ ವೇಳೆ ಹಂಚಿಕೊಂಡಿದ್ದರು ರವಿಮಾಮ. ನನ್ನ ಕಷ್ಟಗಳಿಗೆ ಸದಾ ನನ್ನ ಬೆನ್ನ ಹಿಂದೆ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದ್ದಾರೆ ಅನ್ನೋದನ್ನ ತುಂಬಾ ಖುಷಿ ಮತ್ತು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಜೊತೆಗೆ  ರವಿಚಂದ್ರನ್ ಬರೀ 'ಪ್ರೇಮಲೋಕ' ಮಾತಾಡ್ತಾರೆ ಅಂತ ಎಲ್ಲಾ  ಹೇಳ್ತಾರೆ .ಹೌದು ನಾನು ಉಸಿರಾಡೋವರೆಗೂ ಪ್ರೇಮಲೋಕದ ಬಗ್ಗೆ ಮಾತಾಡ್ತೀನಿ. ಯಾರು ಏನು ಬೇಕಾದರೂ ಹೇಳಲಿ ಅನ್ನೋ ಮಾತನ್ನು ಕೂಡಾ ಹೇಳಿದ್ದಾರೆ. 


 


Adipurush: ರಾಘವನ ಹಂಬಲದಲ್ಲಿ ಜಾನಕಿ.. 'ಸೋಲ್ ಆಫ್ ದಿ ಫಿಲ್ಮ್' ಈ ರಾಮ್‌ ಸಿಯಾ ರಾಮ್‌ ಹಾಡು!


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.