ಬೆಂಗಳೂರು : ವಿವಾದಗಳ ಸುಳಿಗಳಿಂದ ದೂರವಾಗಿ ಮುಂದಿನ ಚಿತ್ರದ ತಯಾರಿಯಲ್ಲಿರುವ ನಟ ರಾಕ್ಷಸ ಡಾಲಿ ಧನಂಜಯ್ ಅವರು ಸದ್ಯ ಕನಕದಾಸರ ಜಯಂತಿಯ ಪ್ರಯುಕ್ತ ಅವರ ಮಾತುಗಳನ್ನು ನೆನೆದು ʼಬಯುವವರೆಲ್ಲರೂ ಚೆಂದಾಗಿರಲಿʼ ಎಂಬ ವಚನದ ಸಾಲುಗಳನ್ನು ಹಂಚಿಕೊಳ್ಳುವ ಮೂಲಕ ನಿಂದಕರಿಗೆ ಮಾತಿನ ಚಾಟಿ ಬೀಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಧನಂಜಯ್‌ ಅವರು ಅಭಿನಯದ ʼಹೆಡ್‌ ಬುಷ್ʼ ಕೆಲವೊಂದಿಷ್ಟು ವಿವಾದಗಳಿಗೆ ಗುರಿಯಾಗಿತ್ತು. ಕರಗ ಹಾಗೂ ವೀರಗಾಸೆಗೆ ಅವಮಾನ ಮಾಡಿದ್ದಾರೆ ಎಂಬು ಆರೋಪವನ್ನು ಡಾಲಿ ಸಿನಿಮಾ ಎದುರಿಸುತ್ತಿತ್ತು. ಸದ್ಯ ಹೆಡ್ ಬುಷ್ ವಿವಾದಕ್ಕೆ ಪೂರ್ಣ ವಿರಾಮ ಬಿದ್ದಿದೆ. ಇದೀಗ ಧನಂಜಯ್‌ ಅವರು ಹೊಯ್ಸಳ ಸಿನಿಮಾದ ಶೂಟಿಂಗ್‌ನಲಿ ಬ್ಯುಸಿಯಾಗಿದ್ದಾರೆ. ಇನ್ನು ಕನಕದಾಸ ಜಯಂತಿಯ ಪ್ರಯುಕ್ತ ತಮ್ಮ ಟ್ಟಿಟರ್‌ ಖಾತೆಯಲ್ಲಿ ಕನಕದಾಸರ ವಚನವೊಂದನ್ನು ಹಂಚಿಕೊಂಡಿದ್ದಾರೆ. 


ಇದನ್ನೂ ಓದಿ: ಪ್ಯಾನ್ ಇಂಡಿಯಾ ʼಕೋರʼ ಸಿನಿಮಾ ಟೀಸರ್ ರಿಲೀಸ್ ಮಾಡಿದ ಧ್ರುವ ಸರ್ಜಾ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.