ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಅವರಿಗೆ ಸಂಬಂಧಪಟ್ಟಂತೆ ಹಲವು ಸೆಲೆಬ್ರಿಟಿಗಳು ಈ ಕುರಿತಂತೆ ಮಾತನಾಡಿದ್ದಾರೆ. 


COMMERCIAL BREAK
SCROLL TO CONTINUE READING

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಂತರ ದರ್ಶನ್ ಬಗ್ಗೆ ಪ್ರಶಾಂತ್ ಸಂಬರ್ಗಿ ಮಾತನಾಡಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ವಾಸಿಸುವ ಅಪಾರ್ಟ್ಮೆಂಟ್ ಅಲ್ಲೇ ಪ್ರಶಾಂತ್ ವಾಸಿಸುತ್ತಿದ್ದರಂತೆ ! ಈ ಕುರಿತಂತೆ ಪ್ರಶಾಂತ್ ಮಾತನಾಡಿದ್ದಾರೆ 


ಇದನ್ನು ಓದಿ :ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ದಾಖಲೆ ನಿರ್ಮಿಸಿದ ನಟಿ ಈಕೆ ನೋಡಿ..!


ದರ್ಶನ್ ಪತ್ನಿ ವಾಸಿಸುವ ಅಪಾರ್ಟ್ಮೆಂಟ್ ನಲ್ಲಿ ದರ್ಶನ್ ಕುಟುಂಬದಿಂದ ಹಲವು ಸಮಸ್ಯೆಗಳು ಇಲ್ಲಿಯ ತನಕ ಆಗಿದ್ದು, ಇವುಗಳ ಬಗ್ಗೆ ಚೆನ್ನಮ್ಮ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. 


ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರ ಕುರಿತಂತೆ ಹಳೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಇದೀಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕುರಿತು ಮಾತನಾಡಿದ್ದಾರೆ. 


ಪ್ರಶಾಂತ್ ತಾವು ರೇಣುಕಾ ಸ್ವಾಮಿಯ ಕುಟುಂಬದ ಪರವಾಗಿ ನಿಲ್ಲುವುದು ದರ್ಶನ್ ಅಭಿಮಾನಿಗಳ ಕರ್ತವ್ಯ ಎಂದು ಹೇಳಿದ್ದಾರೆ ಅದಲ್ಲದೆ ದರ್ಶನ್ ಪತ್ನಿ ವಾಸಿಸುತ್ತಿದ್ದ ಅಪಾರ್ಟ್ಮೆಂಟ್ನ ಕುರಿತು ಮಾತನಾಡಿದ್ದಾರೆ. 


ದರ್ಶನ್ ಪತ್ನಿ ಹೆಚ್ಚಾಗಿ ಹಗಲು ಹೊತ್ತಲ್ಲಿ ಕಾಣಿಸುತ್ತಿರಲಿಲ್ಲ ಅವರು ಹೆಚ್ಚಾಗಿ ಕಾಣಿಸುತ್ತಿದ್ದದ್ದು ರಾತ್ರಿಯ ಹೊತ್ತಿನಲ್ಲಿಯೇ ಎಂದು ಮತ್ತು ಈ ಕಾರಣದಿಂದ ಅಪಾರ್ಟ್ಮೆಂಟ್ ನಲ್ಲಿರುವವರಿಗೆ ಹಲವು ಸಮಸ್ಯೆಗಳು ಆಗಿದ್ದ ಉದಾಹರಣೆಗಳಿವೆ. 


ಇದನ್ನು ಓದಿ :ಕೋಪದ ಕೈಗೆ ಬುದ್ಧಿ ಕೊಟ್ಟರೆ ಅವಗಡ ನಿಶ್ಚಿತ :  ದರ್ಶನ, ಉಮಾಪತಿ ವಿಚಾರವಾಗಿ ಮಾರ್ಮಿಕವಾಗಿ ಭವಿಷ್ಯ ನುಡಿದ ಕೋಡಿಶ್ರೀಗಳು 


ರಾತ್ರಿ ಬಂದಾಗ ವಾಚ್ಮನಿಗೆ ಹೊಡೆಯುವುದು ಅವರೊಟ್ಟಿಗೆ ಜಗಳ ಮಾಡುವುದು ಇದೆಲ್ಲ ಕೇಳಲು ಸಿಗುತ್ತಿತ್ತು ಮತ್ತು ಈ ಕುರಿತಂತೆ ಚೆನ್ನಮ್ಮ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ