ಬೆಂಗಳೂರು: ನಟ ದರ್ಶನ್ ಎಂದರೆ ಮಾತು ಒರಟು, ಮನಸ್ಸು ಮೃದು. ಡಿ ಬಾಸ್‌ ನಟನೆ ಮಾತ್ರವಲ್ಲದೇ ಬಡವರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಸದಾ ಮುಂದೆ ಇರುತ್ತಾರೆ. ಬಲಗೈಲಿ ಮಾಡಿದ್ದು ಎಡಗೈಗೂ ಗೊತ್ತಾಗಬಾರದು ಅನ್ನೋದು ಅವರ ಷರತ್ತು ಮತ್ತೆ ಸಾಬೀತು ಆಗಿದೆ.


COMMERCIAL BREAK
SCROLL TO CONTINUE READING

'ಕುರುಕ್ಷೇತ್ರ' ಸಿನಿಮಾದಲ್ಲಿ ಭೀಮ ಪಾತ್ರಧಾರಿಯಾಗಿರುವ  ಡ್ಯಾನಿಶ್, ನಟ ದರ್ಶನ್‌ ಮಾಡಿದ ಸಹಾಯಕ್ಕೆ ಧನ್ಯವಾದ ತಿಳಿಸಿದ್ದಾರೆ. ನಟ ಡ್ಯಾನಿಶ್ ಅಖ್ತರ್ ಸೈಫಿ ಮಗಳ ತೀರಾ ಅನಾರೋಗಕ್ಕೆ ತುತ್ತಾಗಿದ್ದರಿಂದ ಹಣದ ಅವಶ್ಯಕತೆ ಅನಿವಾರ್ಯವಾಗಿತ್ತು. ಅಂಥಹ ವೇಳೆ ನಟ ದರ್ಶನ್‌  ಹಾಗೂ ರಾಕ್‌ಲೈನ್ ವೆಂಕಟೇಶ್ ಸಹಾಯ ಮಾಡಿದ್ದರು.


ಇದನ್ನೂ ಓದಿ:Radhika Pandit: ʼಸಿನಿಮಾಕ್ಕೆ ಮತ್ತೆ ಬನ್ನಿʼ ಎಂದು ರಾಧಿಕಾ ಪಂಡಿತ್‌ಗೆ ಡಿಮ್ಯಾಂಡೊ...ಡಿಮ್ಯಾಂಡ್..! 


ಮಗಳ ಜೀವ ಉಳಿಸಲು ಸಹಕರಿಸಿದ ನಟರಿಗೆ ತುಂಬಾ ಧನ್ಯಾವಾದಗಳು ಎಂದು ಟ್ವೀಟ್ ರ್‌ ಕಥೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ನಟ ಡ್ಯಾನಿಶ್,ಕುರುಕ್ಷೇತ್ರ, ಕೋಟಿಗೊಬ್ಬ- 2,ಕಬ್ಜ ಸಿನಿಮಾಗಳಲ್ಲಿ, 'ಸಿಯಾ ಕೇ' ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರವಾಹಿ ಮೂಲಕ ನಟ ದರ್ಶನ್‌ ಸೆಳೆದಿದ್ದರು. ಹೀಗಾಗಿ ಇವರ ನಟನೆ ಕಂಡು ಡಿ  ಬಾಸ್‌, ಕುರುಕ್ಷೇತ್ರ ಸಿನಿಮಾದಲ್ಲಿ ಡ್ಯಾನಿಶ್ ಗೆ ಅವಕಾಶ ಸಿಕ್ತು ಎನ್ನಲಾಗಿದೆ. 


ಇದನ್ನೂ ಓದಿ: ವಿಶೇಷ ಚೇತನ ಮಕ್ಕಳಿಯಿಂದ ʼಸ್ಯಾಂಡಲ್ವುಡ್‌ ಗಣಿʼಗೆ ವಿಭಿನ್ನ ಶುಭಾಶಯ..!ವಿಶೇಷ ಚೇತನ ಮಕ್ಕಳಿಯಿಂದ ʼಸ್ಯಾಂಡಲ್ವುಡ್‌ ಗಣಿʼಗೆ ವಿಭಿನ್ನ ಶುಭಾಶಯ..!https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.