Naga Chaitanya: ನಾಗ ಚೈತನ್ಯ ಸದ್ಯ ವಿಕ್ರಮ್ ಕೆ ಕುಮಾರ್ ಅವರ ನಿರ್ದೇಶನದ ದೂತ ಎಂಬ ವೆಬ್ ಸೀರೀಸ್ ಮಾಡುತ್ತಿದ್ದಾರೆ. ನಾಗ ಚೈತನ್ಯ ಅವರ ಮೊದಲ ವೆಬ್ ಸರಣಿ ಡಿಸೆಂಬರ್ 1 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. 


COMMERCIAL BREAK
SCROLL TO CONTINUE READING

ನಾಗ ಚೈತನ್ಯ ಅವರಿಗೆ ಮನಂ ಸಿನಿಮಾ ತುಂಬಾ ವಿಶೇಷ. ಯಾಕೆಂದರೆ ಆ ಸಿನಿಮಾ ಅವರ ತಾತ ನಾಗೇಶ್ವರರಾವ್ ಅವರ ಕೊನೆಯ ಸಿನಿಮಾ. ನಾಗ ಚೈತನ್ಯ ಅವರ ಮಾಜಿ ಪತ್ನಿ ಸಮಂತಾ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆ ಸಮಯದಲ್ಲಿ ಈ ಚಿತ್ರ ಬ್ಲಾಕ್ ಬಸ್ಟರ್ ಆಯಿತು. ಆ ಅಭಿಮಾನದಿಂದ ಈಗ ಚೈತು ಈ ನಿರ್ದೇಶಕರ ಜೊತೆ ಒಟಿಟಿ ಎಂಟ್ರಿ ಕೊಟ್ಟಿದ್ದಾರೆ.


ಇದನ್ನೂ ಓದಿ: ​BBK10: ಬಿಗ್‌ ಬಾಸ್‌ ಮನೆಗೆ ಕ್ರಿಕೆಟರ್‌ ವೈಲ್ಡ್‌ ಕಾರ್ಡ್ ಎಂಟ್ರಿ.. ಈ ಸ್ಟೈಲಿಶ್ ಹಂಕ್ ಯಾರು ಗೊತ್ತೇ.! 


ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ವೆಬ್ ಸಿರೀಸ್ ನ ಟ್ರೇಲರ್ ಕೂಡ ಎಲ್ಲರ ಮನಗೆದ್ದಿದ್ದು, ಈ ಸೀರಿಸ್ ನ ಪ್ರಚಾರದಲ್ಲಿ ನಾಗ ಚೈತನ್ಯ ಬ್ಯುಸಿಯಾಗಿದ್ದಾರೆ. ಈ ವೆಬ್ ಸೀರಿಸ್ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಚಿತ್ರದ ಪ್ರಚಾರಕ್ಕಾಗಿ ನಾಗ ಚೈತನ್ಯ ಅವರು ಖ್ಯಾತ ಸಾಮಾಜಿಕ ಮಾಧ್ಯಮದ ಪ್ರಭಾವಿ ನಿಹಾರಿಕಾ ಅವರೊಂದಿಗೆ Instagram ನಲ್ಲಿ ಮಾತನಾಡಿದ್ದಾರೆ. 


 



 


ಈ ವಿಡಿಯೋದಲ್ಲಿ ಅವರು ವೆಬ್ ಸೀರಿಸ್ ಬಗ್ಗೆ ಮಾತನಾಡಿದ್ದಾರೆ. ನಿಹಾರಿಕ ಹುಚ್ಚು ಹುಚ್ಚಾಗಿ ಪ್ರಶ್ನೆಗಳನ್ನು ಕೇಳಿದ ಕಾರಣ ನಾಗಚೈತನ್ಯ ಕೋಪಗೊಳ್ಳುತ್ತಾರೆ. ಆಗ ಅವರು, ನಿನಗೆ ಕೇಳುವ ತಾಳ್ಮೆಯಿಲ್ಲ. ಅದಕ್ಕೆ ನಿನ್ನ ಜೀವನದಲ್ಲಿ ಯಾರೂ ಇಲ್ಲ ಎಂದು ಹೇಳುತ್ತಾರೆ. 


ಇದನ್ನೂ ಓದಿ: ಬಾಲಿವುಡ್‌ನ ಅತ್ಯಂತ ಶ್ರೀಮಂತ ನಟಿ ಇವರು.. ದೀಪಿಕಾ, ಆಲಿಯಾ ರನ್ನು ಹಿಂದಿಕ್ಕಿದ ಬೆಡಗಿ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.