ಬೆಂಗಳೂರು: ಜೀ ಕನ್ನಡ ವಾಹಿನಿ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ರಿಯಾಲಿಟಿ ಶೋ , ಧಾರಾವಾಹಿಗಳ ಸಿನಿಮಾ ಮೂಲಕ ಜನರನ್ನು ಸದಾ ತನ್ನತ್ತ ಸೆಳೆಯುತ್ತಿದುತ್ತದೆ. ಇದೀಗ ಬ್ಯಾಚುಲರ್ಸ್ ನ್ನು ರಂಜಿಸಲು ಭರ್ಜರಿ ಬ್ಯಾಚುಲರ್ಸ್' ಹೊಸ ರಿಯಾಲಿಟಿ ಶೋಯೊಂದು ಶೀಘ್ರದಲ್ಲೇ ತೆರೆ ಮೇಲೆ ತರಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Prabhu Deva: ರಾಗಿಣಿ ಮನೆಯಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ; ಇಲ್ಲಿವೆ ನೋಡಿ ಫೋಟೊಸ್..!‌


ಮದುವೆಗಾಗಿ ಹೆಣ್ಣು ಹುಡುಕುವವರ, ಪ್ರೀತಿ ಪ್ರೇಮದಲ್ಲಿ ಬೀಳದೇ ಕೊನೆಗೆ ಒಂದು ದಿನ ಮದುವೆಗಾಗಿ ಒದ್ದಾಡುವ ಯುವಕರ ಪರಿಸ್ಥಿತಿ ಆಧಾರಿತ ಕಾರ್ಯಕ್ರಮವಾಗಿದೆ. ಇದರಲ್ಲಿ ಕಾಮಿಡಿ ಕಿಲಾಡಿ ಸೂರಜ್, ಬಿಗ್ ಬಾಸ್ ಸೀಸನ್ ನವಾಜ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕೋರಿಯೋಗ್ರಾಫರ್‌ ರುದ್ರ  ಮಾಸ್ಟರ್, ಸರಿಗಮಪದ  ಹನುಮಂತು, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಜಗಪ್ಪ ಹೀಗೆ ಅನೇಕರು ಸ್ಪರ್ಧಿಸಲಿದ್ದಾರೆ. 


 

 

 

 



 

 

 

 

 

 

 

 

 

 

 

A post shared by Zee Kannada (@zeekannada)


ಇದನ್ನೂ ಓದಿ: CM Siddaramaiah: ಶ್ರೇಷ್ಠ ನಟ ಡಾ ರಾಜ್​ಕುಮಾರ್ ಆದ್ರೆ, ನೆಚ್ಚಿನ ನಟ ಪುನೀತ್ - ಸಿಎಂ ಸಿದ್ದರಾಮಯ್ಯ


ಸದ್ಯ ಈ ಕಾರ್ಯಕ್ರಮದ ಪ್ರೋಮೊ ಸಖತ್‌ ವೈರಲ್‌ ಆಗಿದೆ. ಇನ್ನು ಕಾರ್ಯಕ್ರಮದ ಸ್ಪರ್ದಿಗಳ ಮುಖ ಈಗಾಗಲೇ ಪರಿಚಯವಿರುವುದರಿಂದ ಕಾರ್ಯಕ್ರಮ ಹೇಗೆ ಮೂಡಲಿದೆ ಎಂಬುವುದು ಹಲವರು ಕಾತುರದಿಂದ ಕಾಯುತ್ತಿದ್ದಾರೆ. ʼನಮಗೆಲ್ಲಾ ಯಾರ್ ಬೀಳ್ತಾರೆ ಗುರು‌ʼ ಅನ್ನೋರಿಗೆ ಇದೊಂದು ಅದ್ಬುತ ಶೋ ಆಗಲಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.