Nirup Bhandari Post On Earth Quake: ಚಂದನವನದ ರಂಗಿತರಂಗದ ಸಿನಿಮಾದ ಖ್ಯಾತಿಯ ನಟ ನಿರೂಪ್‌ ಭಂಡಾರಿ ಅಮೇರಿಕಾದಲ್ಲಿ ತಮಗೆ ಭೂಕಂಪದ ಅನುಭವವಾದ ಬಗ್ಗೆ ಹಂಚಿಕೊಂಡಿದ್ದಾರೆ. 
ನಟ ನಿರೂಪ್‌ ಭಂಡಾರಿ ಹಲವು ದಿನಗಳಿಂದ ತಮ್ಮ ಫ್ಯಾಮಿಲಿ ಜೊತೆಗೆ ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಮೊನ್ನೆ ಈ ನಟಗಾದ ಭಯಾನಕ ಅನುಭವವನ್ನು ಶೇರ್‌ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ನಟ ನಿರೂಪ್‌ ಭಂಡಾರಿ ಸೋಶಿಯಲ್‌ ಮಿಡಿಯಾದಲ್ಲಿ ಕೆಲವು ಪೋಟೋ ಪೋಸ್ಟ್‌ ಮಾಡುವುದರ ಜೊತೆಗೆ ಕ್ಯಾಪ್ಶನ್‌ನಲ್ಲಿ "ಭಾನುವಾರ ಬೆಳಿಗ್ಗೆ ನಾವು ಕುಟುಂಬದವರೆಲ್ಲಾ ಸೇರಿದ್ದೇವು. ಅವಾಗ ನಿರಂತರ ಮಳೆ ಸುರಿಯುತ್ತಾ ಇತ್ತು. ಅದೇ ಸಮಯದಲ್ಲಿ 4.8 ತೀವ್ರತೆಯ ಭೂಕಂಪ ಅನುಭವವಾಯಿತು. ಆಗ ಕಾಫಿ ಕುಡಿಯುತ್ತಾ, ಫ್ರಾಂಕ್ಲಿನ್ ಬುಕ್ಸ್ ಓದುತ್ತಿದ್ದೆ" ಎಂದು ಬರೆದುಕೊಂಡಿದ್ದಾರೆ.


Ashok Sharma: ಆಸ್ಪತ್ರೆಗೆ ದಾಖಲಾಗಿದ್ದರಂತೆ ಸೀತಾರಾಮ ಸೀರಿಯಲ್‌ ನಟ: ಅಶೋಕ್‌ಗೆ ಏನಾಗಿತ್ತು?


ನಿರೂಪ್‌ ಭಂಡಾರಿ ಮೊದಲ ಸಿನಿಮಾ ರಂಗಿತರಂಗ ಚಿತ್ರದ ಮೂಲಕ ಸಿನಿಪ್ರೇಕ್ಷಕರ ಮನೆ ಗೆದ್ದ ನಟ, ತದನಂತರ ರಾಜರತ್ನ, ಅಮರ್‌, ವಿಂಡೋ ಸೀಟ್‌, ಆದಿ ಲಕ್ಷ್ಮಿ ಪುರಾಣ ಮತ್ತು ವಿಕ್ರಾಂತ್‌ ರೋಣ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಕ್ರಾಂತ್‌ ರೋಣ ಸಿನಿಮಾದ ನಂತರ ಈ ನಟ ಯಾವ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿಲ್ಲ.


ಕನ್ನಡ ನಟ ನಿರೂಪ್‌ ಭಂಡಾರಿ ಮುಂದೆ ಎಡಗೈಯೇ ಅಪಘಾತಕ್ಕೆ  ಸಿನಿಮಾದಲ್ಲಿ ವಿಶೇಷ  ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಈ ನಟ ಡೈರೆಕ್ಟರ್‌ ನಾಗತಿಹಳ್ಳ ಚಂದ್ರಶೇಖರ್‌ ನಿರ್ದೇಶಕ ಮುಂಬರುವ  ಅಮರ ಮಧುರ ಪ್ರೇಮ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಅದಾದ ನಂತರ ಸತ್ಯ S/o ಹರಿಶ್ಚಂದ್ರ ಸಿನಿಮಾದಲ್ಲಿಯೂ ಕೂಡ ಬಣ್ಣ ಹಚ್ಚಲಿದ್ದಾರೆ. 
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ