ಚಿತ್ತೂರು: ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ತೂರು ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಜನವರಿ 2022ರಲ್ಲಿ ಕೊರೊನಾ 3ನೇ ಅಲೆ! IIT ಪ್ರೊ.ಮಣೀಂದ್ರ ಅಗರ್ವಾಲ್ ಭವಿಷ್ಯ


ಚಂದ್ರಗಿರಿ ಇನ್ಸ್ ಪೆಕ್ಟರ್ ಬಿ.ವಿ.ಶ್ರೀನಿವಾಸ್ ಮಾತನಾಡಿ,‘ಚಿತ್ತೂರು ಜಿಲ್ಲೆಯಿಂದ ಕಾರಿನಲ್ಲಿ ಒಟ್ಟು 8 ಮಂದಿ ಪ್ರಯಾಣಿಸುತ್ತಿದ್ದು, ವೇಗವಾಗಿ ಬಂದ ಕಾರು ತಿರುವು ಪಡೆದು ಚಾಲಕನಿಗೆ ಢಿಕ್ಕಿ,ಆಯಿಲ್ ಸೋರಿಕೆಯಿಂದಾಗಿ ಐತೆಪಲ್ಲಿ ಎಂಬಲ್ಲಿ ಕಾರು ಹೊತ್ತಿ ಉರಿದಿದೆ.


ಇದನ್ನೂ ಓದಿ: ರಾಜ್ಯದ 4 ನಗರಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ.. ಕೇಂದ್ರದಿಂದ ಕರ್ನಾಟಕ ಸೇರಿ ಈ 5 ರಾಜ್ಯಗಳಿಗೆ ಎಚ್ಚರಿಕೆ


ಪುತಲಪಟ್ಟು-ನಾಯ್ಡುಪೇಟ್ ರಸ್ತೆಯ ಚಂದ್ರಗಿರಿ ವಲಯದಲ್ಲಿ ಐವರು ಬೆಂಕಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ,ಮೂವರು ಗಂಭೀರವಾಗಿ ಗಾಯಗೊಂಡು ತಿರುಪತಿಯ ರುವಾ ಆಸ್ಪತ್ರೆಗೆ ಸಾಗಿಸಲಾಯಿತು,ಇನ್ನೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.