ನವದೆಹಲಿ: Financial Help To Auto-Taxi Drivers - ಕರೋನಾ ಸಾಂಕ್ರಾಮಿಕದಲ್ಲಿ (Corona Pandemic) ಸಾರ್ವಜನಿಕರಿಗೆ ಪರಿಹಾರ ನೀಡಲು ದೆಹಲಿಯ ಅರವಿಂದ್ ಕೇಜ್ರಿವಾಲ್  (Arvind Kejriwal) ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ದೆಹಲಿಯಲ್ಲಿ 72 ಮಿಲಿಯನ್ ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಪಡಿತರ ನೀಡಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.


BREAKING: ಕೊರೋನಾ ಹೆಚ್ಚಳ ಹಿನ್ನೆಲೆ IPL 2021 ರದ್ದುಗೊಳಿಸಿದ ಬಿಸಿಸಿಐ!


COMMERCIAL BREAK
SCROLL TO CONTINUE READING

ಕೊರೊನಾ ಎರಡನೇ ಅಲೆ ತುಂಬಾ ಅಪಾಯಕಾರಿಯಾಗಿದೆ
ಈ ವೇಳೆ ಕೊರೊನಾ ವೈರಸ್ ನ ಎರಡನೇ ಅಲೆ ಭಾರಿ ಅಪಾಯಕಾರಿಯಾಗಿದೆ. ಹೀಗಾಗಿ ಪರಸ್ಪರ ಸಹಾಯ ಮಾಡಿ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಉಚಿತವಲ್ಲ. ಕಾಯಿಲೆಗೆ ಗುರಿಯಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು, ಬೆಡ್ ಸಿಗದೇ ಇರುವ ಸಂದರ್ಭದಲ್ಲಿ ಅವರಿಗಾಗಿ ವ್ಯವಸ್ಥೆ ಮಾಡಲು, ಆಕ್ಸಿಜನ್ ದೊರಕಿಸಿಕೊಳಲು ಸಹಾಯ ಮಾಡಿ. ಪರಿಸ್ಥಿತಿಯಲ್ಲಿ ಸುಧಾರಣೆಯಾದ ಬಳಿಕ ಆದಷ್ಟು ಬೇಗ ಲಾಕ್ ಡೌನ್ ತೆರೆವುಗೊಳಿಸುವ ಪ್ರಯತ್ನ ತಮ್ಮ ಸರ್ಕಾರದ್ದಾಗಿರಲಿದೆ.


ಇದನ್ನೂ ಓದಿ- Yash Raj Films: 30 ಸಾವಿರ ಸಿನಿ ಕಾರ್ಮಿಕರ ಉಚಿತ ವ್ಯಾಕ್ಸಿನೇಷನ್ ಜವಾಬ್ದಾರಿ ಹೊತ್ತ YRF


ದೆಹಲಿಯಲ್ಲಿ ಲಾಕ್ ಡೌನ್
ಎಲ್ಲಕ್ಕಿಂತ ಮೊದಲು ಏಪ್ರಿಲ್ 19 ರಂದು ದೆಹಲಿಯಲ್ಲಿ ಆರು ದಿನಗಳ ಲಾಕ್ ಡೌನ್(Lockdown) ಘೋಷಿಸಲಾಗಿತ್ತು ಮತ್ತು ಇದು ಏಪ್ರಿಲ್ 25 ರವರೆಗೆ ಜಾರಿಯಲ್ಲಿತ್ತು. ಬಳಿಕ ಈ ಲಾಕ್ ಡೌನ್ ಅನ್ನು ಅವರು ಮೇ 3 ರವರೆಗೆ ವಿಸ್ತರಿಸಿದ್ದರು. ಆನಂತರ ಮೇ 1 ರಂದು ಪುನಃ ಲಾಕ್ ಡೌನ್ ಅನ್ನು ಒಂದು ವಾರದ ಕಾಲ ವಿಸ್ತರಿಸಲಾಗಿದೆ.


ಇದನ್ನೂ ಓದಿ- Coronavirus : ಇದೆಂಥಾ ಕಲಿಗಾಲ..! ಸ್ಮಶಾನದ ಮುಂದೆಯೂ ಹೌಸ್ ಫುಲ್ ಬೋರ್ಡ್ ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.