ಬೆಂಗಳೂರು : ಭಾರತದಲ್ಲಿ ಅಳಿದು ಹೋಗಿ 70 ವರ್ಷಗಳ ನಂತರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಗ್‌ ಕ್ಯಾಟ್‌(ಚಿರತೆ)ಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ‘ಪ್ರಾಜೆಕ್ಟ್ ಚೀತಾ’ ಪೂರ್ಣಗೊಂಡಿದ್ದು, ಶನಿವಾರ ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದ ಕೆಎನ್‌ಪಿಗೆ ಎಂಟು ಚಿರತೆಗಳನ್ನು ಬಿಡುಗಡೆ ಮಾಡಿದರು. ಅಷ್ಟಕ್ಕೂ ಭಾರತದಲ್ಲಿ ಚಿರತೆಗಳ ನಾಶಕ್ಕೆ ಕಾರಣ ಸೇರಿದಂತೆ ಇತರೆ ಇಂಟರೆಸ್ಟಿಂಗ್ ಮಾಹಿತಿಯನ್ನು ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ತಮ್ಮ ಟ್ವಿಟರ್‌ ಖಾತೆ ಪೋಸ್ಟ್‌ನಲ್ಲಿ ಜನರು ಮತ್ತು ಚಿರತೆಗಳ ನಡುವಿನ ಸಂಬಂಧದ ಬಗ್ಗೆ ಸುದೀರ್ಘವಾದ ಎಳೆಯನ್ನು ಕಸ್ವಾನ್‌ ಅವರು ಹಂಚಿಕೊಂಡಿದ್ದಾರೆ. ಸ್ವತಂತ್ರ ಪೂರ್ವ ಯುಗದಲ್ಲಿ ರಾಜರು ಮತ್ತು ಬ್ರಿಟಿಷರ ಬೇಟೆಯಾಡುವ ಸಾಮಾನ್ಯ ಅಭ್ಯಾಸ ಚಿರತೆ ನಾಶವಾಗಲು ಕಾರಣವಾಯಿತು ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು  ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದಾರೆ.


ಇದನ್ನೂ ಓದಿ: ʼತೆಲಂಗಾಣದಲ್ಲಿ 40 ಶೇ. ಸರ್ಕಾರ ಫ್ಲೆಕ್ಸ್ ಹಾಕಿರುವುದು ಒಂದು ವ್ಯವಸ್ಥಿತ ಷಡ್ಯಂತ್ರʼ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.