Kangana Ranaut on Muharram: ಮುಸಲ್ಮಾನರ ಪವಿತ್ರ ಹಬ್ಬ ಮೊಹರಂ ಜುಲೈ 7 ರಂದು ನಡೆದಿತ್ತು. ಈ ಸಂಬಂಧ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ವಿಡಿಯೋ ಪೋಸ್ಟ್‌ ಮಾಡಿದ್ದು, ಭಾರಿ ವಿವಾದ ಸೃಷ್ಟಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೊಟ್ಟ ಅವಕಾಶ ಕೈಚೆಲ್ಲಿದ ಸ್ಟಾರ್‌ ಬ್ಯಾಟರ್...‌ ಮುಗಿದೇಹೋಯ್ತಾ ಈ ಕ್ರಿಕೆಟಿಗನ ವೃತ್ತಿಜೀವನ!?


ಈ ವೀಡಿಯೋ ಮುಹರಂನದ್ದಾಗಿದ್ದು, ಇದರಲ್ಲಿ ಮುಸ್ಲಿಮರು ಕೈಯಲ್ಲಿ ಕತ್ತಿಗಳನ್ನು ಹಿಡಿದಿದ್ದಲ್ಲದೆ, ರಕ್ತದ ಕಲೆಗಳು ಕೂಡ ಇದೆ.  ಈ ವೀಡಿಯೊ ಹಂಚಿಕೊಂಡ, ಕಂಗನಾ ರನೌತ್ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದ ವಿಷಯವೊಂದನ್ನು ಬರೆದಿದ್ದಾರೆ. ಹಿಂದೂಗಳು ಕೂಡ ಅಂತಹ ಯುದ್ಧಕ್ಕೆ ಸಿದ್ಧರಾಗಿರಬೇಕು" ಎಂದು ಟ್ವೀಟ್‌ʼನಲ್ಲಿ ಬರೆದಿಕೊಂಡಿದ್ದಾರೆ.


'ಇದು ವಿಚಿತ್ರ ಮತ್ತು ಭಯಾನಕವಾಗಿದೆ. ಆದರೆ ಈ ರೀತಿಯ ಜಗತ್ತಿನಲ್ಲಿ ಬದುಕಲು, ಹಿಂದೂ ಪುರುಷರು ಸಹ ಈ ರೀತಿಯ ಯುದ್ಧಕ್ಕೆ ಅಗತ್ಯವಾದ ತರಬೇತಿಯನ್ನು ಪಡೆಯಬೇಕೇ? ವಾತಾವರಣವನ್ನು ಗಮನಿಸಿದರೆ, ರಕ್ತ ಬಿಸಿಯಾಗಲು ಯಾವುದೇ ಅಡೆತಡೆ ಇಲ್ಲವೇನೋ? ಎಂದು ಬರೆದಿದ್ದಾರೆ.


ಇದನ್ನೂ ಓದಿ: ಹೊಸ ಕೋಚ್‌ ಜೊತೆ ಮೈದಾನದಲ್ಲೇ ಹಾರ್ದಿಕ್ ಜಗಳ!?


ಕಂಗನಾ ರಣಾವತ್ ಮುಸ್ಲಿಮರ ಈ ವೀಡಿಯೊವನ್ನು ಶೇರ್ ಮಾಡಿದ ತಕ್ಷಣ, ನೆಟಿಜನ್ಸ್ ಕೋಪಗೊಂಡಿದ್ದಾರೆ.  ಹಿಮಾಚಲ ಪೊಲೀಸರನ್ನು ಟ್ಯಾಗ್ ಮಾಡಿರುವ ನೆಟ್ಟಿಗರು, "ಈ ಮಹಿಳೆ ಹಿಂದೂಗಳನ್ನು ಪ್ರಚೋದಿಸುತ್ತಿದ್ದಾಳೆ. ರಕ್ತ ಬಿಸಿಯಾಗಿರಿಸಲು ಮತ್ತು ಹಿಂಸಾತ್ಮಕವಾಗಿರಲು ಈಕೆ ಸೂಚಿಸುವಂತಿದೆ" ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ