ಕೊಯಮತ್ತೂರ್: ತಮಿಳುನಾಡಿನಲ್ಲಿ ಕಾಡಾನೆ ಒಂದು ನಾಡಿಗೆ ಬಂದು ಜನರನ್ನು ಭಯಭೀತರನ್ನಾಗಿ ಮಾಡಿದೆ. 


COMMERCIAL BREAK
SCROLL TO CONTINUE READING

ಹೌದು, ರಾಜ್ಯದ ಕೊಯಮತ್ತೂರ್ ಜಿಲ್ಲೆಯ ಪನ್ನಿಮದೈ ಎಂಬ ಗ್ರಾಮಕ್ಕೆ ಬಂದ 20 ವರ್ಷ ವಯೋಮಾನದ ಕಾಡಾನೆಯೊಂದು ಜನರನ್ನು ಗಾಬರಿಗೊಳಿಸಿದೆ. ನಂತರ ಅಲ್ಲಿನ ಸ್ಥಳೀಯ ಜನರು ಮತ್ತು ಅರಣ್ಯಾಧಿಕಾರಿಗಳು ಹರ ಸಾಹಸ ಪಟ್ಟು ಆನೆಯನ್ನು ಕಾಡಿಗೆ ಓಡಿಸಿದ್ದಾರೆ.