ರಜತ್ ಉಳ್ಳಾಗಡ್ಡಿಮಠ : ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತರು ಅಭಿಮಾನಿಗಳು ಈ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ್ದು ಅವರ ಕಾರ್ಯ ಶ್ಲಾಘನೀಯವಾಗಿದೆ, ಬಿಜೆಪಿ ಪಕ್ಷ ತನ್ನ ಪ್ರಭಾವ ಬಳಸಿ ಹಣದ ಚುನಾವಣೆ ನಡೆಸಿದ್ದರಿಂದ ಇಲ್ಲಿ ನಮಗೆ ಸೋಲಾಗಿದ್ದು ಇದರ ನೈತಿಕ ಹೊಣೆಯನ್ನು ಉಸ್ತುವಾರಿಯು ಆಗಿದ್ದ ನಾನೇ ತೆಗೆದುಕೊಳ್ಳೆತ್ತೇನೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Mudigere Assembly Election Result 2023: ನಯನ ಮೋಟಮ್ಮ ʼಕೈʼ ಹಿಡಿದ ಮೂಡಿಗೆರೆ ಮತದಾರರು


ಸೋಲಿನ ಕಾರಣಗಳನ್ನು ತಿಳಿದು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಸಂಘಟನೆ ಮಾಡುವ ಮೂಲಕ ಬಡವರ, ದೀನ ದಲಿತರ, ಮಹಿಳೆಯರ,ನಾಗರಿಕರ ಸೇವೆಗೆ ಸದಾ ಜೊತೆಯಾಗಿ ನಿಲ್ಲಲಿದ್ದೇನೆ ಅಂತಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.


ಇದನ್ನೂ ಓದಿ-Karnataka Election Results 2023: ‘ಕನಕಪುರ’ದಲ್ಲಿ ಡಿಕೆ ಬ್ರದರ್ಸ್ ಕಮಾಲ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.