`ಹದ ಇದ್ದಾಗ ಮಾತ್ರ ಕರೆಯುತ್ತಾರೆ. ತದನಂತರ ಕೈ ಕೊಡ್ತಾರೆ`-ಯತ್ನಾಳ್
ವಿಜಯಪುರದ ಜೈ ಹನುಮಾನ್ ನಗರದಲ್ಲಿ ಜಿಲ್ಲಾ ಕೊರಮ ಸಮಾಜದ ಜಿಲ್ಲಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂಗಳ ಮತಗಳು ಬೇಕಿದ್ದ ವೇಳೆ ಮಾತ್ರ ಕರೆಯುತ್ತಾರೆ. ಇಲ್ಲದೇ ಹೋದ್ರೇ ಕೈ ಬಿಡ್ತಾರೆ. ಹದ ಇದ್ದಾಗ ಮಾತ್ರ ಕರೆಯುತ್ತಾರೆ. ತದನಂತರ ಕೈ ಕೊಡ್ತಾರೆ ನಗೆ ಚಟಾಕಿ ಹಾರಿಸಿದರು.
ವಿಜಯಪುರ: ನಾನು ರಾಜ್ಯದ ನಾಯಕ. ಆದ್ರೇ, ಅರ್ಧ ಮರ್ಧ ರಾಜ್ಯದ ನಾಯಕನಾಗಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಸ್ಯ ಪಟಾಕಿ ಹಾರಿಸಿದರು.
ಇದನ್ನೂ ಓದಿ- Karnataka Assembly Election: ಸಚಿವ ವಿ. ಸೋಮಣ್ಣ ಮುನಿಸಿಗೆ ಚಾಮರಾಜನಗರ ಸಾರಥ್ಯದ ಮುಲಾಮು ಹಚ್ಚಿದ ಹೈಕಮಾಂಡ್!
ವಿಜಯಪುರದ ಜೈ ಹನುಮಾನ್ ನಗರದಲ್ಲಿ ಜಿಲ್ಲಾ ಕೊರಮ ಸಮಾಜದ ಜಿಲ್ಲಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂಗಳ ಮತಗಳು ಬೇಕಿದ್ದ ವೇಳೆ ಮಾತ್ರ ಕರೆಯುತ್ತಾರೆ. ಇಲ್ಲದೇ ಹೋದ್ರೇ ಕೈ ಬಿಡ್ತಾರೆ. ಹದ ಇದ್ದಾಗ ಮಾತ್ರ ಕರೆಯುತ್ತಾರೆ. ತದನಂತರ ಕೈ ಕೊಡ್ತಾರೆ ನಗೆ ಚಟಾಕಿ ಹಾರಿಸಿದರು.
ಇದನ್ನೂ ಓದಿ- ಶಾಸಕ ಮಹೇಶ್ ವಿರುದ್ಧ ತಿರುಗಿಬಿದ್ದ ನಗರಸಭೆ ಸದಸ್ಯರು!!
ಅಲ್ಲದೇ, ವಿಜಯಪುರ ನಗರಾದ್ಯಂತ ಅಭಿವೃದ್ಧಿ ಕೆಲಸಗಳು ಆಗಿದ್ದಾವೆ. ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗುತ್ತವೇ ಎಂದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.