ಮೈಸೂರು : ವಿಷಯುಕ್ತ ಮೇವು ತಿಂದು 69 ಕುರಿಗಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೆಆರ್.‌ನಗರ ತಾಲೂಕು ಬಸವಪಟ್ಟಣದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಮಂಡ್ಯ(Mandya) ತಾಲೂಕು ಬೊಮ್ಮನಹಳ್ಳಿ ಹಾಗೂ ಹೆಳವನಹಳ್ಳಿಯಿಂದ ರೈತರು ಇಲ್ಲಿಗೆ ಕುರಿ ಮೇಯಿಸಲು ಬಂದಿದ್ದರು. ರೈತ ಸಿದ್ದೆಗೌಡ ಹಾಗೂ ಹೆಳವೇಗೌಡರಿಗೆ ಸೇರಿದ ಕುರಿಗಳು ಇವಾಗಿವೆ. ಸುಮಾರು15 ಲಕ್ಷಕ್ಕೂ ಅಧಿಕ‌ನಷ್ಟ ಅನುಭವಿಸಿದ್ದಾರೆ. 


ಇದನ್ನೂ ಓದಿ : Sriram Sene : 'ಮುಸಲ್ಮಾನರಿಂದ ಹಿಂದೂ ಧರ್ಮಕ್ಕೆ ಮತ್ತು ಸಂವಿಧಾನಕ್ಕೆ ಅಪಚಾರವಾಗುತ್ತಿದೆ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.