ಮೈಸೂರು: ಇತ್ತೀಚಿಗೆ ದಸರಾದಲ್ಲಿ ಬಾಗಿಯಾಗಿದ್ದ ಗೋಪಾಲಸ್ವಾಮಿ ಎನ್ನುವ ಆನೆ ಈಗ ಅಯ್ಯಪ್ಪ ಎನ್ನುವ ಕಾಡಾನೆ ಜೊತೆಗಿನ ಕಾದಾಟದಿಂದಾಗಿ ಸ್ವಾವನ್ನಪ್ಪಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Basavaraj Bommai Clarification: “ಬಿಜೆಪಿಯಲ್ಲಿ ಭಿನ್ನಮತವಿಲ್ಲ”.. ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ


 ಈ ಹಿಂದೆ ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಉದ್ಘಾಟನೆ ವೇಳೆ ಜನದಟ್ಟಣೆ ಹಾಗು ಪಟಾಕಿ ಶಬ್ದದಿಂದ ಅದು ವಿಚಲಿತನಾಗಿತ್ತು,ಒಟ್ಟಾರೆಯಾಗಿ ಸುಮಾರು 14 ದಸರಾ ಮಹೋತ್ಸವದಲ್ಲಿ ಈ ಆನೆಯು ಬಾಗಿಯಾಗಿತ್ತು ಎನ್ನಲಾಗಿದೆ.


ಇದನ್ನೂ ಓದಿ: Virat Kohli and Anushka Sharma : ಅಡುಗೆ ಮನೆಯಲ್ಲಿ ವಿರುಷ್ಕಾ ಜೋಡಿ.. ನಟ್ಟಿಗರು ಹೀಗಂದ್ರು ನೋಡಿ!


ಸಾಮಾನ್ಯವಾಗಿ ಶಾಂತ ಸ್ವಭಾವದ ಈ ಆನೆಯು ಹುಣಸೂರು ತಾಲೂಕಿನ ಮುತ್ತಿಗೋಡು ಆನೆಯ ಶಿಬಿರದಲ್ಲಿತ್ತು,ಕಾಡಿನಲ್ಲಿ ಇತ್ತೀಚಿಗೆ ಸೆರೆ ಹಿಡಿಯಲಾದ ಅಯ್ಯಪ್ಪ ಎನ್ನುವ ಕಾಡಾನೆ ಜೊತೆ ಕಾದಾಡಿ ಈಗ ಗೋಪಾಲಸ್ವಾಮಿ ಆನೆಯು ಅಸುನಿಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.