ಚಿಕ್ಕಮಗಳೂರು: ಸಾಲು-ಸಾಲು ಸಂಕಷ್ಟದ ನಡುವೆ ಸಚಿವ ಈಶ್ವರಪ್ಪ (Eshwarappa) ವಿನಯ್ ಗುರೂಜಿ ಅವರನ್ನು ಇಂದು ಭೇಟಿ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಲ್ನೋಡಿ.. ಆನೆಗೇ ಠಕ್ಕರ್ ಕೊಟ್ಟ ಭೂಪ, ಕಾಲಿಗೆ ಬೀಳುತ್ತಿದ್ದಂತೆ ಕಾಲ್ಕಿತ್ತ ಕಾಡಾನೆ!


ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ಕುಟುಂಬ ಸಮೇತರಾಗಿ ಈಶ್ವರಪ್ಪ ತೆರಳಿದ್ದರು. ಸಚಿವ ಈಶ್ವರಪ್ಪ ದಂಪತಿಗಳು ಗುರೂಜಿ (Vinay Guruji) ಆಶೀರ್ವಾದ ಪಡೆದರು.


[[{"fid":"230530","view_mode":"default","fields":{"format":"default","field_file_image_alt_text[und][0][value]":"Minister KS Eshwarappa visit to Vinay Guruji ","field_file_image_title_text[und][0][value]":"ವಿನಯ್ ಗುರೂಜಿ ಭೇಟಿಯಾದ ಈಶ್ವರಪ್ಪ "},"type":"media","field_deltas":{"1":{"format":"default","field_file_image_alt_text[und][0][value]":"Minister KS Eshwarappa visit to Vinay Guruji ","field_file_image_title_text[und][0][value]":"ವಿನಯ್ ಗುರೂಜಿ ಭೇಟಿಯಾದ ಈಶ್ವರಪ್ಪ "}},"link_text":false,"attributes":{"alt":"Minister KS Eshwarappa visit to Vinay Guruji ","title":"ವಿನಯ್ ಗುರೂಜಿ ಭೇಟಿಯಾದ ಈಶ್ವರಪ್ಪ ","class":"media-element file-default","data-delta":"1"}}]]


ಸಚಿವ ಸ್ಥಾನಕ್ಕೆ ಕುತ್ತು, ಕಾಂಗ್ರೆಸ್ ನಿಂದ (Congress) ರಾಜೀನಾಮೆಗಾಗಿ ನಿರಂತರ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ವಿನಯ್ ಗುರೂಜಿ ಅವರನ್ನು ಈಶ್ವರಪ್ಪ ಭೇಟಿಯಾಗಿದ್ದಾರೆ. ಸಂಕಟ ಬಂದಾಗ ಅವಧೂತರ ಮೊರೆ ಹೋಗಿದ್ದಾರೆ.


ಇದನ್ನೂ ಓದಿ: ಸಕ್ಕರೆನಾಡಲ್ಲಿ ವಿಚಿತ್ರ ಕಳ್ಳತನ ಪ್ರಕರಣ: ಕಳ್ಳತನಕ್ಕೆ ಬಂದು ಅಡುಗೆ ಮಾಡಿ ತಿಂದ ಆಸಾಮಿ


ಪರಿಸ್ಥಿತಿ ತಿಳಿಯಾಗುತ್ತದೆ, ಧೃತಿಗೆಡದಂತೆ ಕೆಲಸ ನಿರ್ವಹಿಸುವಂತೆ ಧೈರ್ಯ ತುಂಬಿದ ವಿನಯ್ ಗುರೂಜಿ, ಸಚಿವ ಈಶ್ವರಪ್ಪ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ