ಮಂಡ್ಯ : ಸಂಸದೆ ಸುಮಲತಾ ಅವರಿಂದ ಸರ್ಟಿಫಿಕೇಟ್ ಪಡೆಯೋ ಅಗತ್ಯ ಇಲ್ಲ ಎಂದು ಶಾಸಕ ಡಿಸಿ ತಮ್ಮಣ್ಣ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ತಮ್ಮಣ್ಣ(DC Thammanna), ಬೇರೆಯವರ ಬಳಿ ಸರ್ಟಿಫಿಕೇಟ್ ಪಡೆಯೋ ಅಗತ್ಯ ಇಲ್ಲ. ನಮ್ಮ ಕ್ಷೇತ್ರದ ಜನ ಏನು ಕೊಡ್ತೋರೋ ಅದು ಇಂಪಾರ್ಟೆಂಟ್. ಇನ್ನೊಬ್ಬರ ಬಳಿ ಸರ್ಟಿಫಿಕೇಟ್ ಪಡೆಯೋ ಅವಶ್ಯಕತೆ ಇಲ್ಲ. ಜನರು ನಮ್ಮ ಹತ್ತಿರ ಬರಲಿ, ಅವರ  ಹತ್ತಿರ  ಹೋದ್ರೇ ಏನಾಗುತ್ತೆ‌‌. ಬಗೆಹರಿಸುವಾ ಹಾಗಿದ್ರೆ ಬಗೆಹರಿಸಲಿ. ಓಪನ್ ಚಾಲೇಂಜ್ ಗೆ ಬರಲಿ ಚರ್ಚೆ ಮಾಡೋಣ. ಯಾವಗ ಬೇಕಾದ್ರೂ ಬರಲಿ ನಾವು ರೆಡಿ ಎಂದು ಹೇಳಿದ್ದಾರೆ.


ಇದನ್ನೂ ಓದಿ : ಕಡಿಮೆ ವೆಚ್ಚದಲ್ಲಿ ಹಾಗೂ ತ್ವರಿತಗತಿಯಲ್ಲಿ ನ್ಯಾಯದಾನವಾಗಬೇಕು-ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.