ರಾಯಚೂರು: ಸಚಿವ ಡಾ‌.ಶರಣಪ್ರಕಾಶ್ ಪಾಟೀಲ್ ಅವರನ್ನು ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದಕ್ಕೆ ಈಗ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ.ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಸಚಿವ ಶರಣಪ್ರಕಾಶ್ ಬ್ಯಾನರ್ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಏಮ್ಸ್ ನ್ನು ಕಲಬುರ್ಗಿಗೆ ನೀಡಬೇಕೆಂದು ಪತ್ರಿಕಾ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕರವೇ ಸೇರಿದಂತೆ 5 ಸಂಘಟನೆಗಳು ಶರಣ್ ಪ್ರಕಾಶ್ ಪಾಟೀಲ್ ಅವರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿವೆ.


ಇದನ್ನೂ ಓದಿ: ದೇಶದಲ್ಲಿ ʼ71ನೇ ವಿಶ್ವ ಸುಂದರಿ ಸ್ಪರ್ಧೆʼ: ʼಸಿನಿ ಶೆಟ್ಟಿʼ ಜೊತೆ 130 ಸುಂದರಿಯರ ಸೌಂದರ್ಯ ವಾರ್‌


ಏಮ್ಸ್ ಕಲ್ಬುರ್ಗಿ ಗೆ ಬೇಕೆಂದು ಪತ್ರಿಕಾ ಹೇಳಿಕೆ ನೀಡಿದ್ದವರಿಗೆ ರಾಯಚೂರು ಜಿಲ್ಲೆ ಯಾಕೆ ಉಸ್ತುವಾರಿ ನೀಡಬೇಕು,ಕೂಡಲೇ ಶರಣಪ್ರಕಾಶ್ ಉಸ್ತುವಾರಿ ಬದಲಿಸಲು ‌ಪಟ್ಟು ಹಿಡಿದಿದ್ದಾರೆ.ಇಲ್ಲದಿದ್ದರೆ ಮುಂದೆ ಗೋ ಬ್ಯಾಕ್ ಚಳುವಳಿಯ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.