ನವದೆಹಲಿ : ಭಾನುವಾರ, ಮೇಷ, ಸಿಂಹ ಸೇರಿದಂತೆ 9 ರಾಶಿಗಳ ಜೀವನದಲ್ಲಿ ಸುವರ್ಣ ಕ್ಷಣಗಳನ್ನು ತರಲಿದೆ. ಮಿಥುನ ಮತ್ತು ಕರ್ಕಾಟಕ ಸೇರಿದಂತೆ ಮೂರು ರಾಶಿಚಕ್ರದ ಜನರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ  ಹಣ ಕಳೆದುಕೊಳ್ಳಬೇಕಾಗಹುದು.  


COMMERCIAL BREAK
SCROLL TO CONTINUE READING

ಮೇಷ: ಈ ದಿನ ನಿಮಗೆ ಶುಭವಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆಕಸ್ಮಿಕ ಕೆಲಸದ ಆಗಮನದಿಂದಾಗಿ, ನಿಗದಿತ ಯೋಜನೆಗಳಲ್ಲಿ ಬದಲಾವಣೆಯಾಗಬಹುದು.


ವೃಷಭ ರಾಶಿ: ಕೆಲವು ಅಭ್ಯಾಸಗಳನ್ನು ಸುಧಾರಿಸಿಕೊಂಡರೆ ಈ ದಿನ ಉತ್ತಮವಾಗಿರುತ್ತದೆ. ಹಳೆಯ ಹೂಡಿಕೆಯಿಂದ ಪಡೆದ ಹಣದಿಂದ ನಿಮ್ಮ ಆರ್ಥಿಕ ಸ್ಥಿತಿ ಗಟ್ಟಿಯಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಪ್ರೀತಿ ಮತ್ತು ತಿಳುವಳಿಕೆಯೊಂದಿಗೆ ಪ್ರಣಯವೂ ಇರುತ್ತದೆ.


ಇದನ್ನೂ ಓದಿ: Brass Idols: ಹಿತ್ತಾಳೆ ವಿಗ್ರಹಗಳನ್ನು ಎರಡೇ ನಿಮಿಷಗಳಲ್ಲಿ ಈ ರೀತಿ ಹೊಳೆಯುವಂತೆ ಮಾಡಿ


ಮಿಥುನ: ನಿಮ್ಮ ದಿನದ ಆರಂಭದಲ್ಲಿ ಸ್ವಲ್ಪ ಆಲಸ್ಯ ಇರುತ್ತದೆ. ನಿಮ್ಮ ಪ್ರಯತ್ನಗಳನ್ನು ಕೆಲಸದ ಸ್ಥಳದಲ್ಲಿ ಗುರುತಿಸಲಾಗುತ್ತದೆ. ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಾಳಜಿ ಅಗತ್ಯ. 


ಕರ್ಕ:  ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಬೇಡಿ. ನಿಮ್ಮ ಗುಣಮಟ್ಟವನ್ನು ಸುಧಾರಿಸಲು ನಿರಂತರವಾಗಿ ಶ್ರಮಿಸುತ್ತಿರಿ. ಬರಹಗಾರರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಸಮಯವನ್ನು ಸಂಪೂರ್ಣವಾಗಿ ಬಳಸಿ ಮತ್ತು ಕೆಟ್ಟ ಸಹವಾಸವನ್ನು ತಪ್ಪಿಸಿ. ಯುವಕರು ಪೋಷಕರ ಸೂಚನೆಗಳನ್ನು ಪಾಲಿಸಬೇಕು.


ಸಿಂಹ: ಭಾನುವಾರ ನಿಮ್ಮ ಜೀವನದಲ್ಲಿ ಸುವರ್ಣ ಕ್ಷಣಗಳನ್ನು ತರಲಿದೆ. ಬುದ್ಧಿವಂತಿಕೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ನಿಮ್ಮ ವ್ಯಾಪಾರವನ್ನು ಹೆಚ್ಚಿಸಲು, ನೀವು ಮನೆಯ ಸದಸ್ಯರೊಂದಿಗೆ ಕುಳಿತು ಚರ್ಚಿಸಿ.  ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಈ ದಿನ ಒಳ್ಳೆಯದು. ಕೌಟುಂಬಿಕ ವಾತಾವರಣವು ಅನುಕೂಲಕರವಾಗಿರುತ್ತದೆ.


ಇದನ್ನೂ ಓದಿ: Vastu Shastra: ನಿಮ್ಮ ಮನೆಯಲ್ಲಿಯೂ ವ್ಯಾಜ್ಯ ಇರುತ್ತದೆಯಾ? ಇಲ್ಲಿದೆ ಮನೆಯಲ್ಲಿನ ಅಶಾಂತಿಗೆ ಕಾರಣ ಹಾಗೂ ಉಪಾಯ


ಕನ್ಯಾ: ಕೆಲವು ಹೊಸ ಬದಲಾವಣೆಗೆ ನಿಮ್ಮನ್ನು ಸಿದ್ಧವಾಗಿರಿಸಿಕೊಳ್ಳಿ. ಕೆಲಸದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ವೃತ್ತಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲಾಗುವುದು.


ತುಲಾ: ವ್ಯಾಪಾರದಲ್ಲಿ ಹಿಂದಿನ ಕೆಲಸವನ್ನು ಇತ್ಯರ್ಥಗೊಳಿಸಲು ಸಮಯ ಒಳ್ಳೆಯದು. ನೀವು ಕೆಲವು ಹೊಸ ಜನರನ್ನು ಭೇಟಿಯಾಗುತ್ತೀರಿ. ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ನೀವು ಆಸ್ತಿ ಖರೀದಿಸುವ ಯೋಜನೆಯನ್ನು ಮಾಡಬಹುದು. ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಇರುತ್ತದೆ. 


ವೃಶ್ಚಿಕ: ಕುಟುಂಬದ ಸದಸ್ಯರ ನಿರೀಕ್ಷೆಗೆ ತಕ್ಕಂತೆ ಬದುಕುವಿರಿ. ಉಡುಗೊರೆಗಳು ಸಿಗಲಿವೆ. ಕೆಲಸದ ಸ್ಥಳದಲ್ಲಿ, ನೀವು ನಿಮ್ಮ ಗುರಿಯತ್ತ ಗಮನ ಹರಿಸಬೇಕು. ಹಣಕಾಸಿನ ಬಿಕ್ಕಟ್ಟನ್ನು ತಪ್ಪಿಸಲು, ವ್ಯರ್ಥ ಖರ್ಚುಗಳನ್ನು ನಿಲ್ಲಿಸಬೇಕು. ಸಂಘರ್ಷದಿಂದ ಪ್ರಯೋಜನವಾಗುವುದಿಲ್ಲ.  


ಇದನ್ನೂ ಓದಿ: Krishna Janmashtami 2021: ಶ್ರೀಕೃಷ್ಣನು ಸದಾ ತನ್ನ ಮುಡಿಯಲ್ಲಿ ನವಿಲುಗರಿ ಧರಿಸುವುದರ ಹಿಂದಿನ ರಹಸ್ಯವೇನು ಗೊತ್ತೇ!


ಧನು : ಭಾನುವಾರ ಸಂತೋಷದಿಂದ ತುಂಬಿರುತ್ತದೆ. ಹಣಕ್ಕೆ ಸಂಬಂಧಿಸಿದಂತೆ ಮನಸ್ಸಿನಲ್ಲಿ ಹಲವು ರೀತಿಯ ಆಲೋಚನೆಗಳು ಬರಬಹುದು. ವ್ಯಾಪಾರವನ್ನು ಹೆಚ್ಚಿಸಲು ಹೊಸ ಮಾರ್ಗಗಳ ಬಗ್ಗೆ ಯೋಚಿಸುವಿರಿ. ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ಸಮಯವು ಅನುಕೂಲಕರವಾಗಿರುತ್ತದೆ. ಅಧಿಕಾರಿಗಳು ನಿಮಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಡಬಹುದು.


ಮಕರ : ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸಲು ನಿಮಗೆ ಅವಕಾಶ ಸಿಗುತ್ತದೆ. ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಜನರಿಗೆ ಬಡ್ತಿ ಸಿಗಲಿದೆ. ನೀವು ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಕೆಲವು ಸಂದರ್ಭಗಳಲ್ಲಿ ಪರಿಹಾರ ಸಿಗುತ್ತದೆ.


ಕುಂಭ: ನಿಮ್ಮ ಆಲೋಚನೆಗಳಲ್ಲಿ ಬದಲಾವಣೆ ಕಾಣುವಿರಿ. ವ್ಯಾಪಾರ ಯೋಜನೆಗಳನ್ನು ಉತ್ಸಾಹದಿಂದ ಪೂರ್ಣಗೊಳಿಸುವಿರಿ.  ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡುವ ಸಾಧ್ಯತೆಯಿದೆ. ವೈವಾಹಿಕ ಚರ್ಚೆಗಳಲ್ಲಿ ಯಶಸ್ಸು ಇರುತ್ತದೆ.


ಮೀನ: ಭಾನುವಾರ ನಿಮ್ಮ ಮಾತು ನಿಮಗೆ ವರವಾಗಲಿದೆ. ಬಟ್ಟೆ ವ್ಯಾಪಾರಿಗಳಿಗೆ ಹತಾಶೆಯ ದಿನವಾಗಬಹುದು. ತ್ವರಿತ ಲಾಭದ ಅನ್ವೇಷಣೆಯಲ್ಲಿ ತಪ್ಪು ವಿಧಾನಗಳನ್ನು ಅಳವಡಿಸಿಕೊಳ್ಳಬೇಡಿ. ಕೌಟುಂಬಿಕ ಸಮಸ್ಯೆಗಲು ಬಗೆಹರಿಯುತ್ತದೆ. ಮಹಿಳೆಯರು ಮನೆಯನ್ನು ಶುಚಿಗೊಳಿಸುವಲ್ಲಿ ನಿರತರಾಗಿರುತ್ತಾರೆ.


ಇದನ್ನೂ ಓದಿ: Shani Dev: ಶನಿದೇವನನ್ನು ಸಂತೋಷಪಡಿಸಲು ಈ ಎರಡು ಕೆಲಸ ಮಾಡಿದರೆ ಸಾಕಂತೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ