ದೀಪಾವಳಿಯಲ್ಲಿ ಈ ರಾಶಿಯವರ ಬಾಳು ಬೆಳಗಳಿದ್ದಾನೆ `ರಾಹು`: ಲಕ್ಷ್ಮಿ ದಯೆಯಿಂದ ಹರಿದು ಬರಲಿದೆ ಅಪಾರ ಹಣ

Fri, 25 Oct 2024-6:50 am,

ಮೀನ ರಾಶಿಯಲ್ಲಿ ವಿರಾಜಮಾನನಾಗಿರುವ ರಾಹು ಶೀಘ್ರದಲ್ಲೇ ಶನಿಯ ನಕ್ಷತ್ರವಾದ ಉತ್ತರ ಭಾದ್ರಪದ ನಕ್ಷತ್ರದ ಮೂರನೇ ಪಾದಕ್ಕೆ ಪದಾರ್ಪಣೆ ಮಾಡಲಿದ್ದಾನೆ. 

ದೀಪಾವಳಿ ವೇಳೆ ಉತ್ತರ ಭಾದ್ರಪದ ನಕ್ಷತ್ರದ ಮೂರನೇ ಪಾದಕ್ಕೆ ಪ್ರವೇಶಿಸಲಿರುವ ರಾಹುವಿನಿಂದ ಕೆಲವು ರಾಶಿಯವರಿಗೆ ಲಕ್ಷ್ಮಿ ಕೃಪೆ ತೋರಲಿದ್ದಾಳೆ. ಆಕಸ್ಮಿಕ ಹಣದ ಹರಿವು ಹೆಚ್ಚಾಗುವುದರಿಂದ ಬಾಳೇ ಬಂಗಾರವಾಗುವ ಸಮಯ. 

ನಿಮ್ಮ ವ್ಯವಹಾರದಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಿ ಹಠಾತ್ ಧನಲಾಭವನ್ನು ಕಾಣುವಿರಿ. ಹೊಸ ಆದಾಯದ ಮೂಲಗಳು ಹೆಚ್ಚಾಗುವುದರಿಂದ 2025ರವರೆಗೂ ಹಣಕ್ಕೆ ಯಾವುದೇ ಕೊರತೆ ಇರುವುದಿಲ್ಲ. 

ರಾಹು ದಯೆಯಿಂದ ದೀರ್ಘ ಸಮಯದಿಂದ ನೀವು ಕಂಡ ಕನಸೆಲ್ಲ ನನಸಾಗುವ ಸಮಯ. ಶತ್ರುಗಳು ಏನೇ ಪಿತೂರಿ ಮಾಡಿದರೂ ಹಿಡಿದ ಕೆಲಸಗಳಲ್ಲಿ ಜಯ ಸಾಧಿಸುವಿರಿ. ಆದಾಯ ಹೆಚ್ಚಾಗುವುದರಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿವೆ. 

ಸಾಲದಿಂದ ಮುಕ್ತರಾಗುವ ಬಂಗಾರದ ಕಾಲ. ರಾಹು ಕೃಪೆಯಿಂದ ಅದೃಷ್ಟ ಲಕ್ಷ್ಮಿ ಒಲಿಯಲಿದ್ದಾಳೆ. ಈ ದೀಪಾವಳಿ ನಿಮ್ಮ ಬದುಕನ್ನೇ ಬೆಳಗಲಿದೆ. ಹೊಸ ಮನೆ, ವಾಹನ ಖರೀದಿಸುವ ಸುವರ್ಣ ಸಮಯ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link