೩೦ ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ ! ಹಿಂಬಾಲಿಸುವುದು ಹಿಂದೆಂದೂ ಕಾಣದ ಅದೃಷ್ಟ !ಇಟ್ಟ ಹೆಜ್ಜೆಯೆಲ್ಲಾ ಸಾಗುವುದು ಗೆಲುವಿನತ್ತ

Wed, 31 Jul 2024-8:44 am,

ದೀಪಾವಳಿ ಹಬ್ಬದ ನಂತರ ಶನಿದೇವ ತನ್ನ ನಡೆಯನ್ನು ಬದಲಿಸುತ್ತಾನೆ.ಅಂದರೆ ವಕ್ರ ನಡೆಯಿಂದ ಮತ್ತೆ ನೇರ ನಡೆಗೆ ಮರಳಲಿದ್ದಾನೆ. ಇದು ಅತ್ಯಂತ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.ಈ ಮೂಲಕ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು. 

ವೃಷಭ ರಾಶಿ :ನೀವು ಮಾಡುವ ಪ್ರತಿ ಕೆಲಸದಲ್ಲಿಯೂ ಅದೃಷ್ಟ ನಿಮ್ಮ ಕೈ ಹಿಡಿಯುವುದು. ಬಹುಕಾಲದಿಂದ ಸಾಧ್ಯವಾಗದೆ ಉಳಿದಿರುವ ಕೆಲಸ ಈಗ ನೆರವೇರುವುದು. ಆದಾಯದ ಹೊಸ ಮೂಲಗಳು ಹೊರಹೊಮ್ಮುತ್ತವೆ.ಇತ್ತ ಹೆಜ್ಜೆಯೆಲ್ಲಾ ಗೆಲುವಿನತ್ತಲೇ ಸಾಗುವುದು.  

ಕನ್ಯಾ ರಾಶಿ :ನಿಮ್ಮ ಆದಾಯ ಮಾತ್ರ ಹೆಚ್ಚುವುದಲ್ಲ ಸಮಾಜದಲ್ಲಿ ಗೌರವ, ಕೀರ್ತಿ ಕೂಡಾ ಹೆಚ್ಚಾಗುವುದು.ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗುವುದು.ಕಚೇರಿ ಕೆಲಸದಲ್ಲಿ ಬಡ್ತಿ ಸಿಗಬಹುದು.

ಧನು ರಾಶಿ : ನೀವು ಇನ್ನು ಮಾಡುವ ಪ್ರತಿ ಕೆಲಸದಲ್ಲಿಯೂ ಗೆಲುವು ನಿಮ್ಮದಾಗುವುದು.  ನಿಮ್ಮ ಪರಿಶ್ರಮದ ಫಲ ನಿಮಗೇ  ಸಿಗುವುದು. ನೀವು ಅನುಭವಿಸಿದ ಕಷ್ಟಗಳೆಲ್ಲಾ ಪರಿಹಾರವಾಗುವುದು. 

ಕುಂಭ ರಾಶಿ :ನಿಮ್ಮ ಜೀವನದಲ್ಲಿ ಎಲ್ಲವೂ ಧನಾತ್ಮಕವಾಗಿಯೇ ನಡೆಯುವುದು.ಕೈ ಹಾಕುವ    ಕೆಲಸದಲ್ಲಿ ಅಡೆತಡೆಯಿಲ್ಲದ ಯಶಸ್ಸು ಸಿಗುವುದು.ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link