ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ನರಕಕ್ಕೆ ಸೇರೋ ಸ್ಪರ್ಧಿಗಳು ಇವರೇ!!

Sun, 29 Sep 2024-11:21 pm,

ಪ್ರತಿಬಾರಿಯಂತೆ ಈ ಬಾರಿಯೂ ಒಂದೊಂದು ಕ್ಯಾಟಗರಿ ಮೇಲೆ ಬಿಗ್‌ಬಾಸ್‌ ಸ್ಪರ್ಧಿಗಳನ್ನು ಸೆಲೆಕ್ಟ್‌ ಮಾಡಲಾಗಿದೆ.. ಅದರಂತೆ ಸೋಷಿಯಲ್‌ ಮಿಡಿಯಾ ಸ್ಟಾರ್‌ಗಳು, ಸಿರೀಯಲ್‌ ಸ್ಟಾರ್‌ಗಳು, ಹೀಗೆ ಖ್ಯಾತ ನಾಮರು ಬಿಗ್‌ಬಾಸ್‌ ಮನೆಗೆ ಕಾಲಿಡುತ್ತಿದ್ದಾರೆ..  

ಮೊದಲೇ ಹೇಳಿದಂತೆ ಶೋ ಆರಂಭಕ್ಕೂ ಮೊದಲೇ ಕೆಲ ಸ್ಪರ್ಧಿಗಳ ಹೆಸರನ್ನು ಮಾಡಲಾಗಿತ್ತು.. ಅದರಂತೆ ನಿನ್ನೆಯಷ್ಟೇ ನಾಲ್ಕು ಜನರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿತ್ತು..  

ಅದರಲ್ಲಿ ಲಾಯರ್‌ ಜಗದೀಶ್‌, ಸತ್ಯ ಸಿರೀಯಲ್‌ ಖ್ಯಾತಿಯ ಗೌತಮಿ ಜಾಧವ್, ಚೈತ್ರಾ ಕುಂದಾಪುರ.. ಗೋಲ್ಡ್‌ ಸುರೇಶ್..‌ ಈ ನಾಲ್ವರು ಬಿಗ್‌ಬಾಸ್‌ ಮನೆಗೆ ಹೋಗಲಿದ್ದಾರೆ ಎಂದು ತಿಳಿಸಲಾಗಿತ್ತು.  

ಬಿಗ್‌ಬಾಸ್ ಈ ಬಾರಿ ಹೊಸ ಕಾನ್ಸೆಪ್ಟ್‌ನೊಂದಿಗೆ ಆರಂಭವಾಗುತ್ತಿದ್ದು, ಸ್ವರ್ಗ-ನರಕ ಎನ್ನುವ ವಿಭಾಗಗಳನ್ನು ಮಾಡಲಾಗಿದೆ.. ಇಂದು ನಡೆಯುತ್ತಿರುವ ಈ ಗ್ರ್ಯಾಂಡ್‌ ಓಪನಿಂಗ್‌ನಲ್ಲಿ ಯಾರು ಯಾವ ಕಡೆ ಹೋಗುತ್ತಾರೆ ಎನ್ನುವುದನ್ನು ಡಿಸೈಡ್‌ ಮಾಡಲಾಗುತ್ತದೆ..    

ವಿಶೇಷವೆಂದರೇ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕಾ ಅಥವಾ ನರಕಕ್ಕೆ ಹೋಗಬೇಕಾ ಎಂದು ನಿರ್ಧರಿಸೋದು ಆಡಿಯನ್ಸ್..‌ ಅವರ ವೋಟಿನ ಆಧಾರದ ಮೇಲೆ ಯಾವ ಕಂಟೆಸ್ಟಂಟ್‌ ಎಲ್ಲಿಗೆ ಹೋಗುತ್ತಾರೆ ಎನ್ನುವುದು ತಿಳಿಯಲಿದೆ..    

ಸದ್ಯ ಬಿಗ್‌ಬಾಸ್‌ ಮನೆಯ ನರಕಕ್ಕೆ ಹೋಗಿರುವ ಸ್ಪರ್ಧಿಗಳೆಂದರೇ.. ಅನುಷಾ ರೈ, ಶಿಶಿರ್‌ ಶಾಸ್ರ್ತಿ, ಮಾನಸ ತುಕಾಲಿ, ಗೋಲ್ಡ್‌ ಸುರೇಶ್‌, ಚೈತ್ರ ಕುಂದಾಪುರ, ಮೋಕ್ಷಿತಾ ಪೈ, ರಂಜಿತ್‌, 

ZEENEWS TRENDING STORIES

By continuing to use the site, you agree to the use of cookies. You can find out more by Tapping this link