High blood sugar: ತುಪ್ಪಕ್ಕೆ ಈ ಪುಡಿಯನ್ನು ಬೆರೆಸಿ ಸೇವಿಸಿದರೆ ಕ್ಷಣಾರ್ಧದಲ್ಲಿ ನಿಯಂತ್ರಣಕ್ಕೆ ಬರುತ್ತೆ ಬ್ಲಡ್‌ ಶುಗರ್‌!!

Sat, 13 Apr 2024-3:30 pm,

ಹೆಚ್ಚುತ್ತಿರುವ ಮಧುಮೇಹವನ್ನು ಮನೆಮದ್ದುಗಳ ಸಹಾದಿಂದ ಸುಲಭವಾಗಿ ನಿಯಂತ್ರಿಸಬಹುದು.  

ಮಧುಮೇಹ ಇರುವವರಿಗೆ ತುಪ್ಪ ಸೇವಿಸುವುದು ಅಪಾಯಕಾರಿಯಲ್ಲ.. ಇದು ಹೆಚ್ಚು ಪ್ರಯೋಜನಕಾರಿಯಾಗಿದೆ..  

ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ, ಸಕ್ಕರೆಯು ದಿನವಿಡೀ ದೇಹದಲ್ಲಿ ಹೆಚ್ಚಾಗುವುದಿಲ್ಲ,   

ಅದೇ ರೀತಿ ತುಪ್ಪಕ್ಕೆ ಚಿಟಿಕೆ ಅರಿಶಿಣ ಬೆರೆಸಿ ತಿಂದರೇ ಅಧಿಕ ಬ್ಲಡ್‌ ಶುಗರ್‌ನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link