ಕೊಲೆ ಪ್ರಕರಣದ ಆರೋಪಿ ನಂದೀಶ್ ಅಕ್ಕ ನಂದಿನಿ ಜಾಮೀನಿಗೆ ಸಹಾಯ ಕೋರಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿದೆ.